ebook img

ವನಿತಾ Jun 1992 PDF

68 Pages·1992·11.6 MB·Kannada
by  
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview ವನಿತಾ Jun 1992

೯ pe ಘನಿ ಆ ನೀವು ಕಿಳದಿಧೀರಿ. ಏರಿಯಲ್‌ನಿಂದ ಬಗೆತೆ ಎಲ್ಲಕ್ಕು ಉತ್ತಮ.. ಕ ಲ ಫ್‌ ಬಮಮಲಮ್ುಮಾ ೂೂೂ ೨6೦3೮ಡ0 ಗರ್‌ ಈಕೆ. ಬಟ್ಟಿ ಮತ್ತು ಬಟ್ಟೆಯ ಬಣ್ಣದ ಸುರಕ್ಷೆಗೆ ಏರಿಯಲ್‌ಗಿಂತ ಉತ್ತಮ ಹಟ ಬೇರೆಯಲ್ಲಪೆಂಬ ವಿಷಯ ನಿಮಗೆ ಗೊತ್ತೇನು? ಖಂಡಿತವಾಗಿಯೂ, ಭಾರತದ ಅಗ್ರಣಿ ವಸ್ತ್ರ ಉತ್ಪಾದಕರಾದ ಮಫತ್‌ಲಾಲ್‌ ಫ್ಯಾಬ್ರಿಕ್ಸ್‌ ಪ್ರಮಾಣೀಕರಿಸಿದ ಪ್ರಕಾರ ಬಟ್ಟೆ ಮತ್ತು ಬಟ್ಟೆಯ ಬಣ್ಣದ ಸುರಕ್ಷೆಗೆ ಬರಿಯಲ್‌ಗೆ ಮಿಗಿಲಾದ ಡಿಟರ್ಜಂಟ್‌ ಬೇರಾವುದೂ ಇಲ್ಲ. ಬಟ್ಟೆ ಮತ್ತು ಬಟ್ಟೆಯ ಬಣ್ಣದ ಗಕಬಇಜಗಳಳಈಜರ೪ಇ೪G್ಟ”ುಕಾಗಲWಇಂ ಟ ಇಳಬರಳ‌ ರೇಟY ಸ ಟ ು ್ Nಳಗಷತ ್ು ರಳಮ ರಾ ್ಯ ್ಯರ ಸುರಕ್ಷೆಗೆ ಸಂಬಂಧಿಸಿದಂತೆ ಕಠಿಣ ಪರೀಕ್ಷೆಗಳನ್ನು ಮಫತ್‌ಲಾಲ್‌ ಫ್ಯಾಬ್ರಿಕ್ಸ್‌ ಮುಖಾಂತರ ಜರಗಿಸಲಾಯಿತು--- ಏರಿಯಲ್‌ ಅತ್ಯುತ್ತಮವೆಂದು ಪ್ರಮಾಣಿತವಾಯಿತು. ಹೇಗೆ ಗೊತ್ತೇ? ಕೇವಲ ಏರಿಯಲ್‌ನಲ್ಲಿದೆ ವಿಶ್ವ ಸ್ವರದ ತಂತ್ರವಿಥ್ಞಿನ-- ಬಟ್ಟೆ ಮತ್ತು ಬಟ್ಟೆಯ ಬಣ್ಣಕ್ಕೆ ಯಾವುದೇ ಹಾನಿ ಮಾಡದೆ ಚೆನ್ನಾದ ಒಗೆತ ನೀಡುತ್ತದೆ. ಹಲವಾರು ಒಗೆತಗಳ ನಂತರವೂ ಬಟ್ಟೆಯ ಬಣ್ಣ ಮತ್ತು ಮೆರುಗು ಕುಂದದೆ ಉಳಿಯುತ್ತದೆ. ಇಷ್ಟೇ ಅಲ್ಲ, ಬಟ್ಟೆಗಳು ದೀರ್ಫ ಬಾಳುತ್ತವೆ ಕೂಡ. ಏಕೆಂದರೆ ಎರಿಯಲ್‌ ಬಳಸಿದಾಗ ಸಾಬೂನು ಬಿಲ್ಲೆ ತಿಕ್ಕುವ ಅಥವಾ ಬ್ರಶ್‌ ಹೊಡೆಯುವ ಅಗತ್ಯವೇ ಇರುವುದಿಲ್ಲ. ಇಷ್ಟೆಲ್ಲಾ ಉತ್ತಮ ಕಾರಣಗಳಿರುವಾಗ, ಏರಿಯಲ್‌ ಬಳಸಿ ಅದರ ಪರಿಣಾಮದ ಲಾಭವನ್ನು ಕಣ್ಣಾರೆ ಕಂಡರಿಯಲು ಇನ್ನೇಕೆ ಮೀನ ಮೇಷ ಎಣಿಸುವಿರಿ? ಸ್‌ಲಿ. ಮ ಬ ಮಫತ್‌ಲಾಲ್‌ ಫೈನ್‌ ಸ್ಪಿನ್ನಿಂಗ್‌ (ಅಗ ್ರಣಿ ಸಂಸ್ಥೆಯ ಮೂಲಕ ಪ್ರಮಾಣಿತ: ಏರಿಯಲ್‌ ಸರ್ವೋತ್ತಮ. 4 ಮೇ 1992 % ಬೆಳೆ: ರೂ. 6 # ಪೂರ್ವಗ್ರಹ ರಹಿತ ನರಿಗಳು ‘x ಸುಂದರ ವರ್ಣ ಮುದ್ರಣ pe ನಾಲ್ಕನೆಯ ಮನೆ' ಎಂ. ನರೇಂದ್ರಬಾಬು 'ಅವರ ಪ್ರಪ್ರಥಮ ಕಾದಂಬರಿ ಧಾರಾವಾಹಿಯಾಗಿ ತೀ ಗಾಂಧೀನಗರ ವಾರ್ತೆ ಇನ್ನೂ ಹಲವು ವಿಶೇಷಗಳನ್ನು» ಹೊತ್ತು ಹದಿನೆಂಟರ ಹರೆಯಕ್ಕೆ ಕಾಲಿಟ್ಟ ನಿಜಯಚಿತ್ರದ ಜೆಲೆ 6/ ರೂ. *ಮಿತಾ” ಮೇ ತಿಂಗಳ ಸಂಚಿಕೆಯಲ್ಲಿ ಸಿ ಗಳು' ಮನೋಜ್ಞವಾಗಿದ್ದು ಅತ್ಯಂತ ಸಹಜವಾಗಿ ಪ್ರಕಟಗೊಂಡಿರುವ “ಗಂಗಾ ಹೆಗಡೆ” ಯವರು ಮೂಡಿ ಬಂದಿದೆ. ಬರೆದಿರುವ ಹಾಸ್ಯ ಲೇಖನ “ಗಡ್ಡ-ಗಂಡಾಂತರ ” --ವರಲಕ್ರ್ಮಿಮುಕುಂದರಾಖ್‌, ಬೆಂಗಳೂರು ನಿಜಕ್ಕೂ ಪ್ರತಿಯೊಬ್ಬ ಓದುಗರನ್ನು ರಂಜಿಸುವಲ್ಲಿ ಡಾ| ನಳಿನಿ, ಮೂರ್ತಿಯವರು 50-60ರ ಯಶಸ್ವಿಯಾಗಿದ್ದು, ಗಡ್ಡದಿಂದ ಆಗುವ ಆವಾಂತರ ದಲ್ಲ. "ತಂದೆ-ಮಗ? ಇಬ್ಬರೂ ಪಡುವ ದಶಕದಲ್ಲೇ ಹಲವಾರು ಎಡರು-ತೊಡರುಗಳ ನಡುವೆಯೂ ದೇಶ-ವಿದೇಶಗಳ ವಿಶ್ವವಿದ್ಯಾಲಯ ಪಾಡಂತೂ ಹೊಟ್ಟೆ ಹುಣ್ಣಾಗುವಂತೆ, ನಗಿಸಿತು, ಗಳಲ್ಲಿ ವಿದ್ಯಾಭ್ಯಾಸ ಮಾಡಿ ವಿಜ್ಞಾನ-ತಂತ್ರಜ್ಞಾನ ಈ ಸನ್ನಿವೇಶವನ್ನು ನಾನು ಲೇಖನ ಓದುವಾಗ ದಲ್ಲಿ ಪದವಿ ಪಡೆದು ನಾಡಿಗೆ ಕೀರ್ತಿ ತಂದ ಕಲ್ಪಿಸಿಕೊಂಡು ನಕ್ಕಿದ್ದೇ... ನಕ್ಕಿದ್ದು...?? ಎಂದತೆ ತಮಗೆ ಆಶ್ಚರ್ಯವಾಗಬಹುದು. ಆಧುನಿಕತೆಯ ಸೋಗಿನಲ್ಲಿ ಬೆತ್ತಲೆಸೇವೆ ನಡೆಸು ಪುತ್ರಿ ಯಾಗಿದ್ದಾರೆ. ಡಾ| ನಳಿನಿ ಮೂರ್ತಿಯವರು ಪಾರ್ವತಿ ಜ್ಞಾನೇಶೃರ ಪತ್ತಾರ, ಶ್ರಿರುವುದು ಸರ್ವವಿದಿತ. ತಮ್ಮ ವಿದ್ಯಾಭ್ಯಾಸ ಕ್ರಮ, ಉದ್ಯೋಗಾನುಭವ ಕೆನಡಾದ ವ್ಯವಸ್ಥೆ, ಅವ್ಯವಸ್ಥೆಗಳನ್ನು ತುಂಬಾ ತೋಳಿಲ್ಲದ ರವಿಕೆ, ಹೊಕ್ಕಳ ಕೆಳಗೆ ಸೀರೆ ಬೆಳಗಾವಿ ಉಟ್ಟುಕೊಂಡಿರುವುದು, ಪಾರದರ್ಶಕ ಉಡುಗೆ ಚೆನ್ನಾಗಿ ತಿಳಿಸಿದ್ದಾರೆ. ಹೊರದೇಶದ ಮಹಿಳೆಯ "ಮುಖಪುಟದಲ್ಲಿ ಶ್ರೀಮತಿಯರಾದ ಎಂ. (ಎದೆ, ಹೊಟ್ಟೆ ಕಾಣಿಸುವ ಹಾಗೆ) ತೊಡುವುದು ರೆಂದರೆ, ಆರ್ಥಿಕವುಗಿ, ಸಾಮಾಜಿಕವಾಗಿ ಸಮಾನತೆ ಎಸ್‌. ಶೀಲಾ ಹಾಗೂ ಸಬೀಹಾಬಾನುರವರ ಇದೆಲ್ಲಾ ಯಾರ ಸೇವೆಗಾಗಿ.ಇದರ ಬಗ್ಗೆ ಯಾರೂ ಯನ್ನು ಸಾಧಿಸಿದವರೆಂದು ನಂಬಿದ್ದ ನಮಗೆ, ಭೂಪಚಿತ್ರಗಳನ್ನು ಹೊತ್ತು ತಂದ ಈ ಬಾರಿಯ ಚಕಾರವೆತ್ತುವುದಿಲ್ಲ. ಹಾಗೂ ಇತ್ತೀಚಿಗೆ ಬೆನ್ನಿನ ಅಲ್ಲಿಯ ಹುಡುಗಿಯರು ಹೈಸ್ಕೂಲ್‌ ಶಿಕ್ಷಣಕ್ಕೇ “ಪನಿತಾ' ನಮಗೆ ಅತ್ಯಂತ ಮುದ ನೀಡಿತು! ಬಹುಭಾಗ ಕಾಣಿಸುವ ತರಹದ ನವೀನ ರೀತಿಯ ಶರಣು ಹೊಡೆದು "ಡೇಟಿಂಗ್‌, -ಬಸಿರು, ಕಥೆಗಳಲ್ಲಿ "ಅದೃಷ್ಟದಾಟಾ ನಡದ್ಹಾಂಗ' ರವಿಕೆಗಳು. ಇವೆಲ್ಲಾ ಚಲನಚಿತ್ರ, ಮಾಡೆಲಿಂಗ್‌ ಗರ್ಭಪಾತ, ಮದುವೆ-ಮಕ್ಕಳು ಇಷ್ಟಕ್ಕೆ ತೃಪ್ತಿ ಹಾಗೂ "ಮೂರು ತಲೆಮಾರುಗಳು' ನನ್ನ ಲಲನಾಮಣಿಯರ ಪ್ರಭಾವ ಎನ್ನಬಹುದು. ಪಡುತ್ತಾರೆಂದು ಓದಿ ವಿಸ್ಮಯವಾಯಿತು. ಈ ಮೆಚ್ಚುಗೆಗೆ ಪಾತ್ರವಾದವು... ಮೂರು ತಲೆಮಾರು ಇದರ ಬಗ್ಗೆ ಚರ್ಚಿಸದೆ, ಬರೀ ಪುರುಷ ವಿದೇಶಿ ಯುವತಿಯರಿಗೆ ಹೋಲಿಸಿದರೆ ಹಲವಾರು ಗಳಲ್ಲಿ ಪುರುಷ ಹೆಣ್ಣನ್ನು ನೋಡುವ ದೃಷ್ಟಿ ವರ್ಗವನ್ನು ನಿಂದಿಸುವುದು ಸರಿಯಲ್ಲ. ಇದರ ಆಂತರಿಕ ಸಮಸ್ಯೆಗಳಿರುವ ಭಾರತದಲ್ಲೇ ಮಹಿಳೆ ಹೇಗೆ ಬದಲಾಗಿದೆ ಎಂಬುದನ್ನು ಲೇಖಕಿ ತೀರಾ ಬಗ್ಗೆ ಹಲವಾರು ಬಾರಿ ಚರ್ಚೆ ನಡೆದಿದ್ದರೂ ವಿದ್ಯಾಭ್ಯಾಸ. ಉನ್ನತ ಉದ್ಯೋಗದಲ್ಲಿ ವಿಕ್ರಮ ವಾಸ್ತವಿಕವುಗಿ ನಿರೂಪಿಸಿದ್ದಾರೆ. ಅನುವಾದವೂ ಸ್ತ್ರೀ ದೂಷಣೆ-ಶೋಷಣೆ ಎಂಬ ಪದಗಳು ಕೇಳಿ ಸಾಧಿಸಿದ್ದಾಳೆ, ಸಾಧಿಸುತ್ತಿದಾಳೆ. ಅಷ್ಟೇ ಚೆನ್ನಾಗಿದೆ, ಬರುತ್ತವೆ. , ಇದಕ್ಕೆಲ್ಲಾ ಕಾರಣ “ಸ್ತ್ರೀ” ಯೇ —ಹೆಚ್‌. ಎಂ. ಗೀತಾ, ಕೋಗಲೂರು ಸಿ. ಎನ್‌. ಜಾನಕಿಯವರ ಸಾಧನೆ ದಿಗ್ಫ ಎಮೆ ಎಂದರೆ ತಪ್ಪಾಗಲಾರದು. : ಗೊಳಿಸುವಂತಹುದು. ವರ್ಷದ ಮಹಿಳೆ ಶ್ರೀಮತಿ ಮೇ 1992ರ "ವನಿತಾ'ದ ಮುಖಪುಟದ ಸ್ತ್ರೀ ಪೂಜಾರ್ಹಳು. ಅದನ್ನು ಉಳಿಸಿ ಬೆಳಿಸಿ ಎಂ. ಎಸ್‌. ಸುಬ್ಬುಲಕ್ಷ್ಮಿಯವರ ದೈವಿಕ ಕಳೆ ಲಿರುವ ಎಂ. ಎಸ್‌. ಶೀಲಾರವರು ಸಂಗೀತ ಹೊತ್ತ ಭಾವ ಚಿತ್ರ ನನ್ನಲ್ಲಿ ಪೂಜ್ಯಭಾವನೆ ಕೊಳ್ಳು ವುದು ಅವಳ ಕೈಯಲ್ಲಿದೆ. ಗಾರ್ತಿಯಿಂದು ತಿಳಿದಿದ್ದ ನಮಗೆ ಅವರು ಭರತ ಯನ್ನೇ ಉಂಟುಮಾಡಿತು ! -ಮಧು ಐಎಂ. ಸಿ., ಬೆಂಗಳೂರು ನಾಟ್ಯ ಕಲಾವಿದೆ ಎಂಬುದೂ ತಿಳಿಯಿತು. ' ನೇಮಿಚುದ್ರರವರು. ಸಂದರ್ಶಿಸಿದ 'ಶ ್ರೀಮತಿ ನಳಿನಿ, ಮೂರ್ತಿಯವರು (ಸಂದರ್ಶನ) ಎಷೆ Ky ಇಂಗ್ಲೀಷ್‌ ಕಡಲ್ಲಾಲುವೆ ದಾಟಲಿರುವ ನಳಿನಿ ಮೂರ್ತಿಯವರ ಸಂದರ್ಶನ ಸೊಗಸಾ ಎಡರು ತೊಡರುಗಳನ್ನನುಭವಿಸಿದರೊ ಧೈರ್ಯ ಅಂಗವಿಕಲ ವನಿತೆ ಜಾನಕಿರವರು ಯಶಸ್ವಿ ಗಿತ್ತು. ನಾಲ್ಕಾರು ತಿಂಗಳ ಹಿಂದೆ ಅವರು ವಾಗಿ ಮುನ್ನಡೆದು ಗುರಿ ಸಾಧಿಸಿದ ಮಹಿಳೆ. ಯಾಗಿ ಹಿಂತಿರುಗಲೀ ಎಂಬುದು ನಮ್ಮ ಹಾರೈಕೆ. ಭಾರತಕ್ಕೆ ಬಂದಾಗ ನಾನು ಅವರನ್ನು ಭೇಟಿ ಇಂಗ್ಲಿಷ್‌ ಕಡಲ್ಲಾಲುವೆ ದಾಟಲು ಹೊರಟಿರುವ ಕೊಡಗಿನ ನಿಸರ್ಗಧಾಮದ ಚಿತ್ರಣ ಮನ ಮಾಡಿದ ಸವಿನೆನಪು ಮರುಕಳಿಸಿತು. ಶ್ರೀಮತಿ ಸಾಹಸಿ ಜಾನಕಿ ಅವರಿಗೆ ಸರಕಾರ ಹಾಗೂ ಸಂಘ- ಮೋಹಕವಾಗಿದೆ. ಯವರು ಉತ್ತಮ ಸಾಹಿತಿಯಾಗಿದ್ದು ಪತ್ರಿಕೆ ಸಂಸ್ಥೆಗಳು ಉದಾರವಾಗಿ ಧನಸಹಾಯ ನೀಡಿ "ಜನಪದರ ಸಂತಾನಾಪೇಕ್ತೆ' ಭಾರ್ಗವಿ- ಗಳಿಗೆ ಅನೇಕ ಕತೆಗಳನ್ನು ಬರೆದಿರುತ್ತಾರೆ. ಪ್ರೋತ್ಸಾಹಿಸಬೇಕು. ಶ್ರೀರವರ 'ಲೇಖನದಲ್ಲಿ ಮಕ್ಕಳ ಬಗ್ಗೆ ಜನಪದ ಹೀಗೆಯೇ ಡಾ| ಗಿರಿಜಮ್ಮನವರ ಪರಿಚಯವೂ ಅನುವಾದಿತ ಕಥೆ “ಮೂರು ತಲೆಮಾರು ತಾಯಂದಿರು ಹೊಂದಿರುವ ಭಾವನೆಯನ್ನು, ಮನಸೆಳೆಯಿತು. ಎಸಿ ಮಮತೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. | ಎ. ತರಂಗಿಣಿ ತುಮಕೂರು “ಭತ್ತದಿಂದ ಮಾಡಿರುವ ಆಭರಣ ಮೇ ತಿಂಗಳ 1992ರ *ವನಿತಾ' ಸಂಚಿಕೆ ಮಹಿಳೆಯರ ಮಾಸಪತ್ರಿಕೆ ಯಲ್ಲಿ ಪ್ರಕಟವಾದ ಶ್ರೀಮತಿ ಜಾನಕಿಯವರ ಗಳನ್ನು ನೋಡಿದಾಗ, ಅದು ಭತ್ತದಿಂದ ಬಗ್ಗೆ ಓದಿ ತುಂಬಾ ಆನಂದವಾಯಿತು. ಇಂಗ್ಲೀಷು ಸಂಪುಟ: 15 ಸಂಚಿಕೆ: 9 - ತಯಾರಾದುದರ ಬಗ್ಗೆ ನಂಬಿಕೆಯೇ ಮೂಡೆ ದಂತೆ ತಯಾರಾಗಿದೆ. ಕಡಲ್ಗುಲುವೆ ದಾಟಲಿರುವ ವಿಶ್ವ ಜೂನ್‌ 1992 ಮಹಿಳೆ, ಜಾನಕಿಯವರು. ಅಂಗವಿಕಲತೆ ಎನ್ನುವ — ಕು! ಹೆಜ್‌'. ಗೀತಾಮೂರ್ತಿ, ಬಿಡಿ ಪ್ರತಿ: 6-00 ರೂಸಾಯಿ ಕೊರತೆ ಒಂದು ಕಡೆ ಇದ್ದರೂ, ಅದನ್ನು ಮೆಟ್ಟಿ ತುಮಕೂರ ನಿಂತು ಎಡೆಬಿಡದೆ, ಹೋರಾಡುತ್ತಿರುವ ಜಾನಕಿ ವಾರ್ಷಿಕ ಚಂದಾ; 72/- ರೂ. ಸಂಗೀತ-ನೃತ್ಯ ವಿಶಾರದೆ ಎಂ. ಎಸ್‌. ಶೀಲಾ ಯವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ವಿಳಾಸ: | ಮತ್ತು ಕಿರುತೆರೆಯಲ್ಲಿ ವಾರ್ತೆ ಓದುವ ಸಬೀಹಾ- ಡಾಲೃನ್‌ ಪಬ್ಲಿಕೇಷನ್ಸ್‌, ಬಾನುರವರ ಮುಖಪುಟ ಆಕರ್ಷಕವಾಗಿದ್ದು ಬ೨ಖ್sರಲ 1992a ) ರ ಸAಂಚSಿಕೆNಯಲ್ ಲಿ ಶವ್ಾರ್ೀಮ‌ು ತಿ ಚಂದಮಾಮಾ ಬಿಲ್ಲಿಂಗ್ಸ್‌, ಅವರಿಬ್ಬರ ಪ್ರತಿಭೆಯ ಪರಿಚಯ ನೀಡು ಎಎಸಸ್ ‌. ಬಹ೨.ಿು . ಉಇಟ್ಟಪಟದ ಿ್ ಟ%₹ ಉನಾಲ7ಗ ರಿಾ. ಅವteರ Meಹರ ಿಯುಇ ಮದರಾಸು -26 ೨ತಿತ್ತು. ಕಹುರೊಿ ಕವವನಾ- ಸೊಗಸ7ಾ ಗಿದೆ. ಒಪ್ಪೋಣ. ಬೆಂಗಳೂರು ಕಚೇರಿ ವಿಳಾಸ; ಇಂಗ್ಲೀಷ್‌ ಕಡಲ್ಲಾ ಲುವೆಯನ್ನು ಈಜಲಿರುವ ಆದರೆ Kಬe ಗಸಿ್.‌ ಅ6.. ಉಈಟ್ ಟಣ ನಎ ಾಗಲರ ಲಾರುಜ ಗು ಷ್ಣ ಅವdರpು “ವನಿತಾ” ಸಿ. ಎಸ್‌. ಜಾನಕಿಯವರ ಆತ್ಮವಿಶ್ವಾಸ ಮೆಚ್ಚು ದC್H ಗ‌ ತMಲೆW ಈಎ ಡ್‌ ೪೪ 0W೨3..I .) 6 2 ಜANೌYಂ kA ಎಬರಿೋ ದಿ೯ ಲ ಎpSನ ಿಸು ಕಮಾಂಡರ್ಸ್‌ ಪ್ಲೇಸ್‌ (ಮಹಡಿ) ಕ— ಬ. ರಗಿನ ದಾ ು ಇ ತನ್‌ಗ ರHದd ಬ(ಫೆಿ ತ್ತಲೆ೩ ಸೇವೆ. ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆ ಮೂರು ತಲೆಮಾರುಗಳು, ಅದೃಷ್ಟದಾಟಾ ನHಗiರrdದ Bಪy್ ರರತ ೆ ಸPೇoವ - ೆ! eಆa ಶ ೫ರ ್ಲಿ ಪಡNಬa ೇಡಿ ಬೆಂಗಳೂರು-560 025 ನಡದ್ದಾಂಗ, ಮದುವೆ ಸೀರೆ ಕತೆಗಳು ವಸ್ತುಗಳ ಗಇಣಗ್ರ‌ದ ್ದನನನ *ಸಇು)ಶ$ಿ ಕ್ಷಿತ ಸನ ್ತ್ರೀ ಎಇನ ಿಸಿಕೊಂಡವಳು ಫೋನ್‌ : 220912 ` ವೈವಿಧ್ಯತೆಯಿಂದ ಚೆನ್ನಾಗಿದ್ದವು. ವಿಭಾ, ತುಮಳೂರು ತ | ಕಾಲದಲ್ಲಿ ಅರಮನೇಲಿ ಎಡಿಸಿ ಆಗಿದ್ದರು. ಅವರೂ | ನಮ್ಮ Sweet home ಗೆ ಕಥೆಗಳನ್ನು ಬರ್ಕೊಡ್ತಾ ಇದ್ದರು. ಪೂರ್ಣಿಮಾ: ನಿಮ್ಮ ತಾಯಿಯವರು....., ಸಾವಿತ್ರಮ್ಮ: ಮೀನಾಕ್ಷಮ್ಮ ಅಂತ. ಬರೀತಾ ಇರ್ಲಿಲ್ಲ. ಆದ್ರೆ ಓದೋದು ಅವರ ಹವ್ಯಾಸ. ಅವರ ತಂದೆ ಎಚ್‌. ವಿ. ನಂಜುಂಡಯ್ಯ | ನವರು ಅಂತ Vice chanceller ಆಗಿದ್ರು. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ' ರಾಗಿದ್ದರು. ಮೊದಲ ಮೂರು ವರ್ಷ ಸಾಹಿತ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರು: Economics. Law ಮೇಲೆ ಪುಸ್ತಕಗಳನ್ನು ಬರೆದಿದ್ದಾರೆ. ನಮ್ಮ ಕುಟುಂಬದ ಈ ಹಿನ್ನೆಲೇನೂ ನನ್ನ ಬರವಣಿಗೆಗೆ ಒತ್ತಾಸೆಯಾಗಿತ್ತು ನ್ಯ ಹೇಳ್ಬಹ ುದು. ಕರ್ನಾಟಕ ಲೇಖಕಿಯರ ಸಂಘ, ಡಾ| ಪೂರ್ಣಿಮಾ: ಹೊಸದಾಗಿ ಏನನ್ನಾದರೂ ಪೂರ್ಣಿಮಾ: ನೀವು ಪ್ರಕಟಿಸಿದ ಮೊದಲ ಅನುಪಮಾ ನಿರಂಜನರ ಹೆಸರಿನಲ್ಲಿ ಸ್ಥಾಪಿಸಿರುವ ಬರೆಯೋ ಯೋಚನೆ ಇದೆಯಾ? ಕೃತಿ ಯಾವುದು? "ಅನುಪಮಾ ಪ್ರಶಸ್ತಿ" ಕನ್ನಡದ ಹಿರಿಯ ಸಾವಿತ್ರ ಮ್ಮ: ಸದ್ಯಕ್ಕೆ ಯೋಚನೆ ಏನೂ ಸಾವಿತ್ರಮ್ಮ: 'ಮಿಡೇವಿಯಲ್‌ ಇಂಡಿಯಾ ಲೇಖಕಿ ಶ್ರೀಮತಿ ಎಚ್‌. ವಿ. ಸಾವಿತ್ರಮ್ಮ ಇಲ್ಲ. ಇನ್ನು ಮುಂದೆ ಆ ದಿಕ್ಕಿನಲ್ಲಿ ಯೋಚಿಸ ಅನ್ನೋ ಅನುವಾದಿತ ಕೃತಿಯನ್ನು ನಮ್ಮ ತಂದೆ ನವರಿಗೆ ಸಂದಿದೆ. 1991ನೇ ಸಾಲಿನ ಈ ಪ್ರಶಸ್ತಿ ಬೇಕು ಅಷ್ಟೆ. ಈಗ ಬರೆಯೋದಕ್ಕಿಂತ ಓದೋದೇ ಯವರೇ ಅಚ್ಚು ಹಾಕಿಸಿದರು. ಅದೇ ನನ್ನ : ಯನ್ನು ಸಾವಿತ್ರಮ್ಮನವರು ಸಾಹಿತ್ಯ ಕ್ಷೇತ್ರಕ್ಕೆ ಚೆನ್ನಾಗಿರತ್ತೆ ಅನ್ಸತ್ತೆ. ಸಲ್ಲಿಸಿರುವ ಸಮಗ್ರ ಸೇವೆಯನ್ನು ಪರಿಗಣಿಸಿ ಮೊದಲ ಹೆಜ್ಜೆ. ಆಮೇಲೂ ಅನುವಾದ ಪೂರ್ಣಿಮಾ: ನೀವು ಸಾಹಿತ್ಯ ಕ್ಷೇತ್ರಕ್ಕೆ ಘೋಷಿಸಲಾಗಿದೆ. ರೂ. 10 000/- ನಗದ ಮಾಡೋದರ ಜೊತೆಜೊತೆಗೇ ಸ್ವತಂತ್ರವಾಗೂ ಬರೋದಿಕ್ಕೆ ಕಾರಣ-ಪ್ರೇರಣೆ ಏನು? ನ್ನೊಳಗೊಂಡ ಅನುಪಮಾ ಪ್ರಶಸ್ತಿಯನ್ನು ಪಡೆದ ಬರೀತಾ ಇದ್ದೆ. ಸಾವಿತ್ರಮ್ಮ: ಎಲ್ಲರೂ ಈ ಪ್ರಶ್ನೆ ಕೇಳ್ತಾರೆ. ಮೊದಲಿಗರೆಂಬ ಕೀರ್ತಿಗೆ ಇವರು ಪಾತ್ರ ಪೂರ್ಣಿಮಾ: ನೀವು ಬೆಂಗಳೂರಿನಲ್ಲೇ ಆದ್ರೆ ಬರೀಬೇಕು ಅಂತ ಅನ್ನಿಸ್ತಾ ಇತ್ತು ಬರೆದೆ. ರಾಗಿದ್ದಾರೆ. ದ್ಯಾಭ್ಯಾಸ ಮಾಡಿದಿರಾ? ಅಷ್ಟೆ. ಮೊದಮೊದಲು ಸಣ್ಣ ಕಥೆಗಳನ್ನು ಬರೆದು ಈ ಸಂದರ್ಭದಲ್ಲಿ ಇವರನ್ನು ಸಾವಿತ್ರಮ್ಮ: ನೋಡಿ. ನಾನು ಬೆಂಗಳೂರಿ ಭೇಟಿಯಾಗಿ ಪತ್ರಿಕೆಗಳಿಗೆ ಕಳಿಸ್ತಾ ಇದ್ದೆ. ಪತ್ರಿಕೆಯವರು ಅವು ನಲ್ಲಿ ಮಿಡಲ್‌ ಸ್ಕೂಲ್‌ ವರೆಗೂ ಕಲಿತೆ. ಇಲ್ಲೇ ನಡೆಸಿದ ಮಾತುಕತೆ ಹೀಗಿದೆ. _ ಗಳನ್ನು ಅಚ್ಚುಹಾಕಿ ರೂ. 5 ಕಳಿಸ್ತಾ ಇದ್ರು ಮಲ್ಲೇಶ್ವರಂನ ಗವರ್ನ್‌ಮೆಂಟ್‌ ಮಿಡಲ್‌ ಸ್ಕೂಲ್‌ ಪೂರ್ಣಿಮಾ: ಅಭಿನಂದನೆಗಳು. ಅನುಪಮಾ (ನಗುತ್ತಾ). ನಲ್ಲಿ, ಆಮೇಲೆ ಹಾಸನದಲ್ಲಿ ಹುಡುಗರ ಶಾಲೇಲಿ 'ಪ್ರಶಸ್ತಿ ಮೊದಲ ಬಾರಿಗೆ ನಿಮಗೆ ಸಿಕ್ಕಿದೆ. ನಿಮ್ಮ ಪೂರ್ಣಿಮಾ: ಅವತ್ತಿನ ಐದು ರೂಪಾಯಿ ಓದಬೇಕಾಯ್ತು. ನಾನು ಎಸ್‌. ಎಸ್‌. ಎಲ್‌. ಸಿ. ಅನಿಸಿಕೆ ಏನು? ಪಾಸು ಮಾಡಿದ್ದು ಕೋಲಾರದಲ್ಲಿ. ಮೈಸೂರು "ಸಾವಿತ್ರಮ್ಮ: ನಿಮ್ಮ ಅಭಿನಂದನೆಗೆ ಧನ್ಯ ಸಂದರ್ಶಕಿ: ಟ. ಸಿ. ಪೂರ್ಣಿಮಾ ಮಹಾರಾಣಿಯವರ ಕಾಲೇಜಿನಲ್ಲಿ ಬಿ. ಎ. ವಾದಗಳು. ಈ `ಪ್ರಶಸ್ತಿ ನನಗೆ ಕೊಡ್ತಾರೇಂತ ಮುಗಿಸಿದೆ. ಅಷ್ಟು ಹೊತ್ತಿಗಾಗಲೇ ನನಗೆ ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾನೇನು ಹೆಚ್ಚು ಅಂದ್ರೆ... ಮದುವೇನೂ ಆಗಿ ಹೋಗಿತ್ತು. ಪ್ರಚಾರ ಗಿಟ್ಟಿಸಿರೋ ಸಾಹಿತಿಯಲ್ಲ. , ಜನ ನನ್ನ ಸಾವಿತ್ರಮ್ಮ: ಅದೂ ನಿಜಾನ್ನಿ. ಅವತ್ತಿಗೆ ಪೂರ್ಣಿಮಾ: ಅಂದ್ರೆ ನೀವು ಪದವಿ ಪಡೆ ಕೃತಿಗಳನ್ನು ಓದೋದಕ್ಕೆ ಶುರುಮಾಡಿದ್ದೇ ಲೇಖಕಿ ಅದೇ ದೊಡ್ಡಮೊತ್ತ. ಪತ್ರಿಕೆಗಳಲ್ಲಿ ಅಚ್ಚಾದುವು ಯೋದಕ್ಕೆ ನಿಮ್ಮ ಪತಿಯ ಸಹಕಾರವೂ ಇತ್ತು ಯರ ಸಂಘದ ಮೂಲಕ. ಇದೇ ಲೇಖಕಿಯರ ಅನ್ನೋ ಪ್ರೋತ್ಸಾಹದ ಜೊತೆಗೆ ನಮಗೆ ಪಾಠ ಅನ್ನಿ? ಸಂಘಕ್ಕೆ ಹೋಗ್ತಾ ಇದ್ದಾಗ ಅನುಪಮಾ ನನಗೆ ಹೇಳ್ತಾಇ ದ್ದ ತೀ. ನಂ. ಶ್ರೀಕಂಠಯ್ಯನವರು ಉತ್ತೇ ಸಾವಿತ್ರಮ್ಮ: ನನಗೆ ಮದುವೆ ಆದಾಗ 13 ಪರಿಚಯ ಆದ್ರು. ಆಮೇಲೆ ಒಳ್ಳೆ ಸ್ನೇಹಿತೆಯ ಜನ ಕೊಡ್ತಾ ಇದ್ದರು. ಹೀಗೆ ಕನ್ನಡ ಿ ಸಾಹಿತ್ಯದಲ್ಲಿ ವರ್ಷ. ಇವರಿಗೆ 17 ವರ್ಷ. (ನಾರಾಯಣರಾವ್‌ ರಾಗಿದ್ದೆವು. ಆಕೆ ಒಳ್ಳೆ: ee pT] ಆಸಕ್ತಿ ಬಂತು. ಡಿ.ವ ಿ. ಜಿ. ಯವರೂ ನನ್ನಕ ಥೆ ಅಂತ). ನನ್ನ ಸೋದರ ಮಾವನವರ ಮಗನೇ. ` ನಗು ನಗುತ್ತಾನೇ ಇರ್ತಾ ಇದ್ರೇ ಹೊರ್ತು ಅಪ್ಪಿ ಗಳನ್ನು ಓದಿ, ಇದು ಹೀಗಿರಬೇಕಿತ್ತು, ಇದನ್ಯಾಕೆ ಮದುವೆಯಾದ್ಮೇಲೆ ಇವರು ಇಂಗ್ಲೆಂಡಿಗೆ ತಪ್ಪೀನೂ ತಮ್ಮ ಕಾಯಿಲೆ ನೆನಪು ಮಾಡ್ಕೋತಾ ದುಃಖಾಂತ ಮಾಡ್ದೆ ಅಂತ ಪ್ರತಿ. ಕಥೆಗೂ ಹೋದ್ರು. ಹಾಗಾಗಿ ನನಗೆ ಮುಂದಕ್ಕೆ ಓದೋ ಇದ್ದಿಲ್ಲ. ಈ ಕಾರಣಕ್ಕೇ ನಾನವರನ್ನು ತುಂಬಾ ವಿಮರ್ಶೆ ಮಾಡ್ತಾ ಇದ್ದರು. ಈ ಎಲ್ಲ ಕಾರಣ ದಕ್ಕೆ ಅವಕಾಶ ಸಿಕ್ತು. ಮೆಚ್ಚಿಕೊಳ್ತಾ ಇದ್ದೆ. ಅವರ ಹೆಸರಿನ ಪ್ರಶಸ್ತಿ ಗಳಿಂದ ನನಗೆ ಕನ್ನಡ ಭಾಷೆ, ಸಾಹಿತ್ಯದಲ್ಲಿ ಒಲವು ಪೂರ್ಣಿಮಾ: ಸೋವಿಯತ್‌ ಲ್ಯಾಂಡ್‌ ಪ್ರಶಸ್ತಿ ನನಗೆ ಬಂದಿದೆ ಅಂತ ಗೊತ್ತಾದಾಗ ಬಹಳ ಮೂಡಿತು. , ಆಶ್ಚರ್ಯಾನೇ ಆಯ್ತು. ನಾನು ತಿಳಿದ ಮಟ್ಟಿಗೆ ಪೂರ್ಣಿಮಾ: ಮನೆಯಲ್ಲಿ ಯಾವ ರೀತಿ ನಿಮ್ಮ ಒಂದು ಅನುವಾದಿತ ಕೃತಿಗೆ ಈಗಾಗಲೇ ಬಂದಿದೆ. ಆ್ಯಂಟನ್‌ ಚೆಕಾವ್‌ರವರ ಸಣ್ಣ ಕಥೆಗಳನ್ನು ನನ್ನ ಕೃತಿಗಳಿಗೆ ಅಷ್ಟು ಪ್ರಚಾರ ಇಲ್ಲ. ಪ್ರಶಸ್ತಿ ಪ್ರೋತ್ಸಾಹ ಇತ್ತು? ಅನುವಾದ ಮಾಡೋದಕ್ಕೆ ಕಾರಣ ಏನು? . ಬಂದಿದೆ ಅಂದ್ರೆ ಸಂತೋಷ ತಾನೆ? ಸಾವಿತ್ರಮ್ಮ: ಸಾಹಿತ್ಯಕ್ಕೆ ಸಂಬಂಧಪಟ್ಟ ಸಾವಿತ್ರಮ್ಮ: ಚೆಕಾವ್‌ರವರ ಕೃತಿಗಳನ್ನು ಪೂರ್ಣಿಮಾ: ನೀವು ಈವರೆಗೂ ಸುಮಾರು ಹಾಗೆ ನಮ್ಮಮನೇಲಿ ಸಾಕಷ್ಟು ಉತ್ತೇಜನ ಸಿಕ್ಕಿದೆ. ಎಷ್ಟು ಕೃತಿಗಳನ್ನು ಹೊರ ತಂದಿದ್ದೀರಾ? ನಾವು: ಸೋದರ-ಸೋದರಿಯರು ಸೇರಿ, ಮನೇಲಿ ಓದಿದಾಗ ಆ ಕಥೆಗಳು ನಮ್ಮ ಜೀವನದ ಶೈಲಿ ಯನ್ನೇ ಹೊಂದಿದ್ದವು. ನಮ್ಮ ಬದುಕಿಗೆ ಸರಿಗಟ್ಟುವ ಸಾವಿತ್ರಮ್ಮ: ನಾನು ಹೆಚ್ಚಾಗಿ ಸಣ್ಣ ಕಥೆ Sweet home ಅಂತ ಒಂದು ಪತ್ರಿಕೆ ತಯಾರು ಗಳನ್ನು ಬರೀತಾ ಇದ್ದೆ. ಒಂದೆರಡು ನೀಳ್ಗತೆ ಮಾಡ್ತಾ ಇದ್ದಿ: ಅದನ್ನೇನು "ಪ್ರಕಟಿಸುತ್ತಾ ಕಥಾ ವಸ್ತುಗಳಿದ್ದ ಆ ಸಂಗ್ರಹವನ್ನು ಅನುವಾದ ಮಾಡೋ ಆಸೇನೂ ಬಂತು. ಹಾಗೆ ಮಾಡೋದು ಗಳನ್ನೂ ಬರೆದೆ. ಆದರೆ ಕಾದಂಬರಿ ಮಾತ್ರ ಗಇಳರನಲ್ಿನಲು.. ಒಂಕದುುಟ ುಂಕಬಡೆದ ಸೇರಸಿಸದಿಸ [ವರಿೇಚ ಾರಬ ರೆವದಿ ಮರ್ಕಶಥೆೆ ಸುಲಭಾನೂ ಆಯ್ತು ನೋಡಿ. ಬರೆದಿಲ್ಲ. ಸಣ್ಣ ಕಥೆಗಳ ಅನುವಾದಗಳೂ ಸೇರಿದ ಹಾಗೆ ಒಟ್ಟು 21 'ಕೃತಿಗಳು ಈವರೆಗೂ ಬೆಳಕು ಮಾಡ್ಕೊತಾ ಇದ್ದಿ. ಇದಕ್ಕೆ ನಮ್ಮ ತಂದೆಯವರು ಪೂರ್ಣಿಮಾ: ನೀವು ಯಾವ ಹೆಸರಿನಲ್ಲಿ ಆ ಕೃತಿ ಪ್ರಕಟಿಸಿದಿರಿ? ಕಂಡಿವೆ. (ರಾಮರಾಯರು) ಕೃಷ್ಣರ ಾಜ ಒಡೆಯರ ೦ ರಾವಾ ಈ ನ್‌್‌ “ ಪತ್ರಿಕೆ ಬಯಸುವ ಕಾವ್ಯ ಹೇಗಿರಬೇಕು? ” ಈ ಬಗ್ಗೆ ಉದಯೋನ್ಮುಖ ಕವಯಿತ್ರಿಯರಿಗೆ ಮಾರ್ಗದರ್ಶನ ಕೊಡುವ ಕಾರ್ಯಕ್ರಮವನ್ನು ಕರಾವಳಿ' ಲೇಖಕಿಯರ ವಾಚಕಿಯರ ಸಂಘ ಕಾರ್ಕಳ ಘಟಕದ ಸದಸ್ಯೆಯರು ಇತ್ತೀಚೆಗೆ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿ ದ್ದರು. " ಕಾವ್ಯಸ್ಫೂರ್ತಿ' ಕಾರ್ಯಕ್ರಮದಡಿ ನಡೆದ ಈ ತರಬೇತಿ ಕಾರ್ಯಾಗಾರಕ್ಕೆ ಉಪನ್ಯಾಸಕರಾಗಿ * ತರಂಗ' ಸಾಪ್ತಾಹಿಕದ ಉಪಸಂಪಾದಕ ಶ್ರೀ ರಾಧಾಕೃಷ್ಣ ಕಲ್ಹಾರ ್‌ ಬಂದಿದ್ದರು. ಅವರು ವಿವಿಧ ಪತ್ರಿಕೆಗಳ ಧೋರಣೆ, ಶೈಲಿ ಗಳನ್ನು ಉದಾಹರಿಸಿದರು. ಧ್ವನಿಪೂರ್ಣ ಕಾವ್ಯ ಗಳು ಪ್ರಕಟಣೆಗೆ ಬೇಗ ಸ್ವೀಕೃತವಾಗುತ್ತವೆ ಎಂದರು. ಘೋಷಣೆ, ವರ್ಣನೆಗಳಿಂದ ಕಾವ್ಯ ಮುಕ್ತವಾಗಿರಬೇಕು. ಕವಿಯ ಆಶಯ ಕಾವ್ಯದಲ್ಲಿ ಸ್ಪಷ್ಟವಾಗಿರಬೇಕೆಂದರು. ಕಾವ್ಯದ ಗಾತ್ರ, ಮಿತಿ ಗಳನ್ನು ಉಲ್ಲೇಖಿಸುತ್ತ ಪತ್ರಿಕೆಗೆ ಕಾವ್ಯ ಕಳಿಸುವ ವಿಧಾನಗಳ ವಿವರಣೆಗಳನ್ನೂ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಎಂ.ಎಸ್‌. ಕೆದ್ಲಾಯ ಅವರು ಇಂಥ ಉಪಯುಕ್ತ ಕಾರ್ಯಾ ಗಾರ ಹಮ್ಮಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ದರು. ಆ ಬಳಿಕ ನಡೆದ ಚರ್ಚೆಯಲ್ಲಿ ಶ್ರೀಮತಿಯ ರಾದ ವನಜಾ ವಿ. ರಾವ್‌, ಸಾವಿತ್ರೀ ಮನೋ ಹರ್‌, ಗಾಯತ್ರಿ ಉಡುಪ ಪಾಲ್ಗೊಂಡರು. ಶ್ರೀಮತಿ ರಾಜೇಶ್ವರಿ ಆಚಾರ್‌ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಶ್ರೀಮತಿ ವನಜಾ ವಿ. ರಾವ್‌ ಸ್ವಾಗತಿಸಿದರು. | ಕಾರ್ಕಳ ಪ್ರತಿನಿಧಿ ಶ್ರೀಮತಿ ಶ್ಯಾಮಲಾ ಗೋಪಿ | ನಾಥ್‌ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಹಮ | ಸುಲೋಚನಾ ತಿಲಕ್‌ ವಂದಿಸಿದರತೆ. — ಈಶಾನಿ ಶ್ರೀ ರಾಧಾಕೃಷ್ಣ ಕಲ್ಹಾರ್‌ ಅವರ ಉಪನ್ಯಾಸ, ಕುಳಿತವರು ಶ್ರೀ ಎಂ೦. ಎಸ್‌. ಕೆದ್ಲಾಯ \ ಷ್‌ ಮಾ ಏ ಸಾವಿತ್ರಮ್ಮ: ಮದುವಣಗಿತ್ತಿ” ಅಂತ ! ಭಾಷೆಯ, ಶೈಲಿ ಹಾಗೂ ಪರಿಶುದ್ಧತೆಯನ್ನು |\ ಭಾಷೆಯನ್ನೇ ಅಳವಡಿಸಿಕೊಳ್ಳೋದು. ಸರಿಯಲ್ಲ. ಆ ಪುಸ್ತಕಕ್ಕೆ ಹೆಸರಿಟ್ಟಿ. ಅದಕ್ಕೆ ಪ್ರಶಸ್ತಿ | ಕಾಯ್ದುಕೊಳ್ಳಬೇಕು. ಗ್ರಾಮೀಣ ಜನರ ಭಾಷೆ 'ನಪದೀಯವಾದ ಯಾವುದೋ ಸಾಹಿತ್ಯಕ್ಕೆ ಬಂದಾಗಲೂ ಅದು ಅನಿರೀಕ್ಷಿತವೇ ಆಗಿತ್ತು. ' ಯನ್ನು ನಾವು ಸಂಸ್ಕರಿಸ ಬೇಕೇ ಹೊರತು, ಅವರಿಗೆ ಸಂಬಂಧಿಸಿದಂತೆ ಬರೆಯುವಾಗ ಆ ಶೈಲಿ, ಭಾಷೆ }| ಪೂರ್ಣಿಮಾ: ಸ್ತ್ರೀ ಸಾಹಿತ್ಯವನ್ನು “ ಅಡಿಗೆ ' ಅರ್ಥವಾಗಲೀ ಎಂಬ ಒಂದೇ ಕಾರಣಕ್ಕೆ ಗ್ರಾಮೀಣ ಇರಲಿ. ಅದು ಸಮಂಜಸ ಅನ್ನಿಸಿಕೊಳ್ಳುತ್ತೆ. ಉಳಿ ಮನೆ. ಸಾಹಿತ್ಯ” ಅನ್ನುತ್ತಾರೇ ಅನ್ನೋ ದೂರಿದೆ. ದಂತೆ ನಮ್ಮ ಭಾಷಾ ಶುದ್ಧತೆಯನ್ನು ಬಿಟ್ಟು ನಿಮ್ಮ ಪ್ರತಿಕ್ರಿಯೆ ಏನು? | ಕೊಡಬಾರದು ಅನ್ನೋದು ನನ್ನ ಅಭಿಮತ. ಂಭೆ, ಊದೀಕಿ ಇದಿಕೆಲ್ಲಾೂ ಸಾವಿತ್ರಮ್ಮ: ನೋಡಿ, ಬರೆಯುವವರು ಬ6ಬಟುದು ಅಂತಾ ಭಾವಸದ್ದೆ! ಸೇ ಹ ತ ಹೆಚ್ಚಾಗಿ ಮಧ್ಯಮ ವರ್ಗಕ್ಕೆ ಸೇರಿದವರಾಗಿರು ಐದು ಮಕ್ಕಳ ತಾಯಿಯಾದ, 78 ವರ್ಷ ದೆ ನಂಸೇ ನದಲ ಬಂದು ತ್ತಿದ್ದರು ಮೇಲಾಗಿ ಅವರ ಅನುಭವ ಕೂಡ ಗಂಡ, ಉಷ್ಛೆಂಯಿಲ್ಲು ಜೇವಾಇ! ವಯಸ್ಸಿನ ಶ್ರೀಮತಿ ಸಾವಿತ್ರಮ್ಮನವರದು ಮಕ್ಕಳು ಮನೆ ಅಂತ ಸಾಂಸಾರಿಕ ಚಟುವಟಕೆ ಆಕರ್ಷಕ ವ್ಯಕ್ತಿತ್ವ. ಮೃದುವಾದ ಮಾತುಗಾರಿಕೆ, ಗಳಿಗೇ ಮೀಸಲಾಗಿತ್ತು. ಹೀಗಿರೋವಾಗ ಅಡಿಗೆ ದ YA ಸಹಜವಾದ ನಗುಮುಖ, ತಾಳ್ಮೆ ತಪ್ಪದ ಮನೆ ಸಾಹಿತ್ಯಕ್ಕಿಂತ ಹೆಚ್ಚಿ ನದೇನನ್ನು ನಿರೀಕ್ಷಿಸ ತಿಳಿವಳಿಕೆ ಯಾವ ಆಡಂಬರವೂ ಇರದ ಸರಳ er i ಬವಿಹಚುಾದರಿಪತರರ್ಾತಗುಿ ?ದ್ ದಅಾದರೇೆ. ಈಗ ಚಎ ಮ ಹಿಳೆಯಕ್ರಷುೇತ ್ರಹಗಳೆಲಚ್ುಲ ಚೂ ಗವಿಾಟ್ದಟ ಿಸದನೇಡ ವಳಿಕೆಹ.ೋ ಗಿಸದಾಹ್ಿದತರಿೂಯ,ಾ ಗಿ ಉವತಿ್ಶತೇಷಮ ಪ್ರಚಕಾೃರತ ಿ ದುಡೀತಾ ಇದ್ದಾರೆ. ಅಂದರೆ ಹೊರಗಿನ ಆಗು ಗಳನ್ನು ಸಾವಿತ್ರಮ್ಮನವರು ಬರೆದವರು. ಹೋಗುಗಳಿಗೆ ತಲೆಯೊಡಿ ಅವರ ಅನುಭವ ಸೋವಿಯತ್‌ ಲ್ಯಾಂಡ್‌ ಪುರಸ್ಕಾರ ಪಡೆದಿರುವ ಕೂಡ ವಿಶಾಲವಾಗಿದೆ. ಅಂಇತಿ ದ ಮೇಲೆ ಉತ್ತಮ ಇವರನ್ನು ಸಾಹಿತ್ಯ ಅಕಾಡೆಮಿಯೂ ಪ್ರಶಸ್ತಿ ಸಾಹಿತ್ಯ ರಚನೆಗೆ ಈಗ ಅವಕಾಶ ಹೆಚಾ ಗಿದೆ. ನೀಡಿ ಗೌರವಿಸಿದೆ. ಎಲೆಯ ಮರೆಯಲ್ಲೇ ಇದ್ದರೂ ಅದನ್ನು ಬಳಸಿಕೊಳ್ಳಬೇಕು ಅಪ್ಪೆ. ಇವೆ ಹೂವು ತನ್ನ ಸೌರಭದಿಂದ ಜನರನ್ನು ಸೆಳೆಯು ಪೂರ್ಣಿಮಾ: ಈಗಿನ ಸಾಹಿತಿಗಳಿಗೆ ನಿಮ್ಮ ವಂತೆ ಶ್ರೀಮತಿ ಸಾವಿತ್ರಮ್ಮನವರು ಮೌನವಾಗಿ ಸಂದೇಶ ಏನು? _ ನ*ಒಅ ಂನ ಾಧೆ-ಬಕೇಕಲೊಲ ಸಾಹಿತ್ಯ ಕೃಷಿ ನಡೆಸಿ ಪ್ರಶಸ್ತಿ ಪುರಸ್ಕಾರಗಳಿಗೆ ಸಾವಿತ್ರ ವ್ಯೂ: ನೋಡಿ, ಸಾಹಿ ತಿಗಳು ಪಾತ್ರರಾಗಿದ್ದಾರೆ. ಕ್‌ ~~ Baby Cerca! Weaning Food | ತಿಂಗಳ ನಿಮ ಮಗುವಿನ ಸಹಜ ಆಹಾರವನು , ಸುಲಭವಾಗಿ ಜೀರ್ಣವಾಗುವ ಪೌಸಿಕ ಸತ ಗಳನು ಒಳಗೊಂಡ ನೆಸ್‌ಮ್‌ ನಿಂದ ಸಮ ದಗೊಳಿಸಿ. ಕ್ರ £3 ೪ ಹವೆ [3 ಆ ೪ಎ ನೆಸ್ಟ್‌ಮ್‌, ಹಾಲಿನಿಂದ ತಯಾರಿಸಲಾಗಿದ್ದು, ನಿಮ್ಮಮಗುವಿನ ಪೋಷಣೆಗೆ ತಕ್ಕುದಾದ ನಿಮ್ಮಮಗುವಿನ ಮೊದಲ ಘನ ಆಹಾರವಾಗಲು ತೀರ ಧಾನ್ಯಾಹಾರವಾಗಿದೆ. ನೆಸ್ಟ್‌ಮ ್‌, ಡಾಕ್ಷರ್‌ರು ನಿಮ್ಮ ಯೋಗ್ಯವಾಗಿದೆ. ಇದು. ಪೌಷ್ಟಿಕ ಸತ್ತ್ವಗಳಿಂದ ಸಮೃ ಮಗುವಿಗಾಗಿ ಶಿಫಾರಸುಮಾಡುವ ಹಲವು ಪೌಷ್ಟಿಕ ದವಾದ, ಸಮತೂಲಿತ ಆಹಾರವಾಗಿದೆ. ನೀವು ನಿಮ್ಮ ಸ್ವತಗಳನ್ನು -ಗಟಿಯಾದ ಹಲ್ಲು ಮತ್ತು ಎಲುಬಿಗಾಗಿ- ಮಗುವಿಗೆ ಕೊಡುವ ಯಾವುದೇ ಆಹಾರದಲಾಗಲಿ ಕ್ಯಾಲ್ರಿಯಂ, ಆರೋಗ್ಯವಾದ ರಕ್ತಕ್ಕಾಗಿ ಕಬ್ಬಿಣಾಂಶ, ಮಗುವಿನ ಸುಲಭವಾಗಿ ಜೀರ್ಣವಾಗುವ ಧಾನ್ಯಾಹಾ ಬೇಯಿಸಿದ ಹಣ್ಣು, ಬೇಯಿಸಿ-ಜಜಿದ ತರಕಾರಿಗಳು, ಚರ್ಮದ ಕಾಂತಿಗಾಗಿಿ ಹೊಳೆಯುವ ಕಣ್ಣು ಗಳಿಗಾಗಿ ತೊವಿಯಲ್ಲಿ-ನೆಸ್ಟ್‌ ಮ್‌ ಅನ್ನು ಸೇರಿಸಬಹುದಾಗಿದೆ. ವಿಟಮಿನ್‌ಗಳು ಮತ್ತು ರೋಗ ನಿರೋಧಕ ಯತ್ತಿ ಗುಣಗಳನ್ನು ಹೊಂದಿದೆ. ನೆಸ್ರಮ್‌-ಅನ್ನು ,-ಅಕ್ಕಿಯಿಂದ ತಯಾರಿಸಲಾಗಿದ್ದು, ಸುಆ ಲಭವಾಗಿ ಜೀರ್ಣವಾಗುತ್ತದೆ. ಆದರಿಂದ, ಇದು ನಿಮ್ಮ , ಮಗು ನೆಸ್ಟ್‌ಮ ್‌-ನ ಜೊತೆ ಹೇಗೆ ಬೆಳೆಯುತ್ತದೆಯೊ ನೋಡಿ. 01001151110) 1111/11150 /1) dorsal 7/]10081131%471ನ1110 .. ಷೆ £ | ತೆ ತ ಕ್‌ ಮಹಿಳೆಯರು ತಮ್ಮ ಪ್ರತಿಭೆಯಿಂದ ಪ್ರಭಾವ ಬೀರಿದಲ್ಲಿ ಅವರಿಗೆ ಸರಿಯಾದ ಸ್ಮಾನಮಾನ ಗಳು ಲಭಿಸುತ್ತವೆ. ದೆಹಲಿಯಲ್ಲಿ ಮಾರ್ಚ್‌ 28, 29 ರಂದು ನಡೆದ 9 ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಮಹಿಳೆಯರು ಪುರುಷರಿ ಗಿಂತಲೂ ಹೆಚ್ಚು ಗೌರವ ಪಡೆದರು. "ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ ಈ ಸಮ್ಮೇಳನದ ಒಟ್ಟು ಸಮೀಕ್ಷೆ ಮಾಡಿದಾಗ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮಹಿಳೆಯರ ಪ್ರತಿಭೆ ಗಮನ ಸೆಳೆಯಿತು. "'ಸ ಮ್ಮೇಳನ ಉದ್ಭಾಟಿಸಿದ : ಲೋಕಸಭಾ ಹುಟ್ಟು ಹಾಕಿದವರು ಸ್ತ್ರೀಯರೇ ಎಂದು ವಂತರ ಸಂಖ್ಯೆ ಬೆಳೆದಷ್ಟು ಹೆಚ್ಚು ಅವಕಾಶಗಳು ಸದಸ್ಯ ವಿ. ಶ್ರೀನಿವಾಸಪ್ರಸಾದ್‌ ಅವರು ಕನ್ನಡಿಗರ ಸಹಕಾರಿ ಚಳುವಳಿ ನೇತಾರ ಪ್ರಶಸ್ತಿ ಪಡೆದ ಲಭಿಸಲು ಸಾಧ್ಯ | ಸಂಘಟನೆಯಲ್ಲಿ ಮಹಿಳೆಯರು ಹಿಂದುಳಿಯ ಜೆ. ಪಿ. ನೀಲಕಂಠ ಭಟ್ಟ ನುಡಿದರು. "ದೆಹಲಿ ಕನ್ನಡಿಗ' ಪತ್ರಿಕೆ ಸಂಪಾದಕ ಬಾರದೆಂದರು. ಶ್ರೇಷ್ಠ ಕನ್ನಡ ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಬಾ. ಸಾಮಗ ಅವರು ಪತ್ರಿಕಾರಂಗದಲ್ಲಿ ಮಹಿಳೆ ಗಾರ ಪ್ರಶಸ್ತಿ ಪಡೆದ ಶಿವಮೊಗ್ಗ ಸುಬ್ಬಣ್ಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ. ಯರು ಹಿರಿದುಳಿಯಬಾರದೆಂದರಲ್ಲದೆ ಮಹಿಳೆ ಅವರು ಮಹಿಳೆಯರೇ ಕಲಾಪ್ರಪಂಚದಲ್ಲಿ ನಾರಾಯಣ ಅವರು ಕನ್ನಡಕ್ಕೆ ರುಷ್ಟ್ರೀಯ ಯರ ಕಾರ್ಯದಕ್ಷತೆಗೆ ಕನ್ನಡ ಸಮ್ಮೇಳನದಲ್ಲಿ ಅಗ್ರಸ್ಥಾನ ಪಡೆದಿರುವರೆಂದರು. ಶ್ರೇಷ್ಠ ಬ್ಯಾಂಕರ್‌ ಸ್ಥಾನ ಹೌನ ಲಭಿಸಲು ಮಹಿಳೆಯರು ಮುತು ಗೌರವ ನೀಡಲಾಗುತ್ತಿದೆಯಲ್ಲದೆ ಹೊರನಾಡಿನ ಪ್ರಶಸ್ತಿ ಪಡೆದ ಕೆ.ಜಿ. ಗಾಣಿಗ ಅವರು ಪ್ರತಿ ವರ್ಜಿಯಿಂದ ದುಡಿಯಬೇಕೆಂದರು. ಮಹಿಳೆಯ ಯೊಂದು ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿಯುವು ರಿಗೆ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಸ್ಥಾನ ಮಾನ ಕನ್ನಡ ಚಟುವಟಿಕೆಗಳನ್ನು ಬೆಳೆಸಲು ಮಹಿಳೆ ಯಠೇ ಕಾರಣರಾಗಬೇಕೆಂದರು. ದಕ್ಕೆ ಸ್ತ್ರೀಯರೇ ಪುರುಷರಿಗೆ ಆದರ್ಶ ಗಳು ಈಗ ದೊರೆಯುತ್ತಿವೆಯೆಂದ ಜಿ. ಎಂದರು. ನಿಜವಾಗಿ ಸಹಕಾರಿ ಚಳುವಳಿಯನ್ನು ನಾರಾಯಣ ಅವರು ಮಹಿಳೆಯರಲ್ಲಿ ವಿದ್ಯಾ ಮಹಿಳಾ ಉತ್ಸವ ಕ್ಕ RN ಸಮ್ಮೇಳನದಲ್ಲಿ ವಿಶೇಷ ಪ್ರಶಂಸೆ ಪಡೆದ ಮಹಿಳಾ ಉತ್ಸವವನ್ನು ಉದ್ಭಾಟಿಸಿದ ಲೇಖಕಿ ಕ ಮತ್ತು ದಲಿತ ವರ್ಗದ ಮಹಿಳಾ ಮುಖ್ಯಸ್ಥೆ ಡಾ। ಬಿ. ಎನ್‌. ಮಂಜುಳಾದೇವಿ ಅವರು J. ಸಂವೇದನಾತ್ಮಕ ದೃಷ್ಟಿಗಿಂತ ವಿಚಾರವಂತ ಸೃಜನ ಶೀಲ ಸಾಹಿತ್ಯದತ್ತ ಮಹಿಳಾ ಲೇಖಕಿಯರು ಸಾಗಬೇಕೆಂದರು. ಸಾಹಿತ್ಯ ಅಕಾಡೆಮಿಗಳಲ್ಲಿ ಮಹಿಳೆಯರಿಗೆ ಮೀಸಲು ಸ್ಥಾನವಿರಬೇಕೆಂದು ಆಗ್ರಹಪಡಿಸಿದ ಡಾ। ಮಂಜುಳಾದೇವಿ ಅವರು ಕ್ರಾಂತಿಗೀತೆಗಳ ಹೆಸರಲ್ಲಿ ನಡೆಯುತ್ತಿರುವ ಶೋಕಾಲಾಪನೆ ನಿಲ್ಲಿಸಿ ಬೆಂಕಿ ಹಚ್ಚದ ಬೆಳಕು ತರುವ ಹೊಸ ಬಂಡಾಯಕ್ಕೆ ಮಹಿಳೆಯರು ಸಿದ್ಧರಾಗಬೇಕೆಂದು ಕರೆ ನೀಡಿದರು. ಕನ್ನಡನಾಡಿನ ಸಂಸ್ಕೃತಿಯನ್ನು 'ಎ ತ್ತಿ ಹಿಡಿಯುವ ಸಾಹಿತ್ಯ ಸೃಷ್ಟಿಗೆ ಪಕ್ಷಪಾತವಿಲ್ಲದ ಪುರಸ್ಕಾರ ದೊರೆಯ . ಬೇಕೆಂದರು ಡಾ॥ ಮಂಜುಳಾದೇವಿ. ಮಹಿಳಾ ಉತ್ಸವದ ಅಧ್ಯಕ್ಷತೆ ವಹಿಸಿದ್ದ ಸುಪ್ರಸಿದ್ಧ ಬರಹಗಾರ್ತಿ ಶ್ರೀಮತಿ ಎಚ್‌. ಎಸ್‌. ಪಾರ್ವತಿ ಅವರು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಮೇಲೆರುವ ತನಕ ಅವಳನ್ನು ನೋಡುವ ದೃಷ್ಟಿ ಬದಲಾಗುವ ತನಕ ಮಹಿಳೆ` ಯರ ಸ್ಥಿತಿ ಉತ್ತಮವಾಗಲಾರದು ಎಂದರು. ಹೆಂಗಸರ ಪ್ರತಿಭೆ, ಬುದ್ಧಿ ಮತ್ತೆಯನ್ನೇ ಪುರುಷ ವರ್ಗದವರು ಒಪ್ಪಿಕೊಳ್ಳಲು ತಯಾರಿಲ್ಲವೆಂದ ಪಾರ್ವತಿ ಅವರು ಮಹಿಳೆಯರಿಗೆ ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೆ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರೆಯಬೇಕೆಂದರು. ಸನ್ಮಾನ ಕಾರ್ಯಕ್ರಮ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾ ಯಿತು. ಶ್ರೀಮತಿ ಪದ್ಮಾ ಸಂಪತ್‌ ( ನೃತ್ಯ ಸುಲಕ್ಷಣಿ ವಾಲಿಯಾ ( ಬ್ಯಾಂಕ್‌ }% ಸರೋಜ ಆರ್‌. ಮಹಿಳಾಗೋಷ್ಠಿಯಲ್ಲಿ ಶ್ರೀಮತಿ ಜಯಲಕ್ಷ್ಮಿ ಮಂಜುನಾಥ್‌ ಅವರು ಮಹಿಳೆಯರು ರಾಜ ಸಾಮಗ ಕೀಯ ರಂಗದಲ್ಲಿ ಮುನ್ನಡೆದಿದ್ದರೂ ಸರಿಯಾದ ಅಧ್ಯಯನ ಇನ್ನೂ ನಡೆದಿಲ್ಲವೆಂದರು. ಸಂಚಿ 110811 (11011511010 ಹೊನ್ನಮ್ಮನಂತಹ ದುಹಿಳಾ ಕವಯತ್ರಿಯರು ಆಧುನಿಕ ದೃಷ್ಟಿಕೋನವುಳ್ಳವರಾಗಿದ್ದರು ಎಂದರು. ಶ್ರೀಮತಿ ಶಾಂತ ಮಾಧವರಾವ್‌. ಧಾರ್ಮಿಕ ರಂಗದಲ್ಲಿ ಆಂದೋಲನ ಮಾಡಿದ ಹೆಂಗಸರು ಕೆಲವರಾಗಿದ್ದರೂ ಅವರು ಮಾಡಿದ ಸಾಧನೆ ಕನ್ನಡತಿಯರಿಗೆ ಕೀರ್ತಿ ತರುತ್ತಿದೆಯೆಂದರು. ಶ್ರೀಮತಿ ಎಸ್‌. ಜಯಲಕ್ಷ್ಮಿ. ಆರ್ಥಿಕ ರಂಗದಲ್ಲಿ ಸಮಾನ ಸ್ಥಾನ ಸಿಕ್ಕಿದರೆ ಮಾತ್ರ ಸ್ತ್ರೀಯರ ಗೌರವ ಸಾಧ್ಯ ಎಂದರು ಶ್ರೀಮತಿ ರಾಗಿಣಿ ಆನಂದರಾವ್‌. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ವಿಜಯಾ ಮುರಳಿ. ಅವರು ಕರ್ನಾಟಕದ ಮಹಿಳಾ ಸಂಸ್ಕ ತಿಯು ವೈವಿಧ್ಯ ಪೂರ್ಣವಾಗಿದ್ದು ಉನ್ನತ ಪರಂಪರೆಗೆ ನಿದರ್ಶವವಾಗಿದೆದೆತ ಿಂದರು. ಆಚಾರ್ಯ (ಸಾಹಿತ್ಯ), ಮೀರಾ ಶೆಣೈ (ರಂಗ | ಭೂಮಿ), ಸತ್ಯವತಿ ಡಿ. ಹೆಬ್ಬಾರ (ಯಕ್ಷಗಾನ), ಆರ್‌. ಪ್ರಬಲಾಂಬ (ಹ ೋಟೆಲ್‌), ಪಾರ್ವತಿ ಚಂದ್ರಶೇಖರ್‌ (ಸಾಮಾಜಿಕ), ಪದ್ಮ ಸಸರ ಮಣ (ದ ಕ್ಷತೆ)-ಇವರುಗಳನ್ನು ಸಮೆ ಳ ನಾಧ್ಯಕ್ಷ ಜಿ. ನಾರಾಯಣ ಅವರು ಸನ್ಮಾನ ಪತ್ರ ವನ್ನಿತ್ತು ಗೌರವಿಸಿದರು. ಮಹಿಳಾ ಗೋಷ್ಠಿಗಳು ಮಹಿಳೆಯರಿಗೆ ಸಂಬಂಧಿಸಿದಂತೆ ಎರಡು| ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕ| ಮಹಿಳ್ಳಾ ಸಂಸ್ಕೃತಿ ಸಮೀಕ್ಷೆ ಕುರಿತ ಗೋಷ್ಠಿ ಯನ್ನು ಉದ್ಭಾಟಿಸುತ್ತಾ ಶ್ರೀಮತಿ ಸರೋಜ | ಯಕ್ಷಗಾನ ಪಾತ್ರಧಾರಿ ಶ್ರೀಮತಿ ಸತ್ಯವತಿ ಡಿ. ಹೆಬ್ಬಾರ ಅವರಿಗೆ ಜಿ. ನಾರಾಯಣ ಅವರಿಂದ ಸನ್ಮಾನ ಶ್ರೀಮತಿ ಮೈನಾ ಶೇಷಾದ್ರಿ ಅವರು ಮಹಿಳಾ ವರ್ಗದ ಮುನ್ನಡೆ ಕುರಿತ ವಿಚಾರಗೋಷ್ಠಿ ಉದ್ಭಾಟಿಸುತ್ತಾ ಮಹಿಳೆಯರ ಮುನ್ನಡೆಗೆ ಸಾಹಿತ್ಯ ವರ್ಗದವರೂ ಜಾಗೃತಿ ಹುಟ್ಟಿಸ ಬೇಕೆಂದರು. ಉದ್ಯೋಗಸ್ಮ ಮಹಿಳೆಯರು ಕನ್ನಡದ ಕೆಲಸಕ್ಕೂ ಆದ್ಯತೆ ನೀಡಬೇಕೆಂದೆರು, ಕು. ಮೀರಾ, ಶ್ರೀಮತಿ ಅನಸೂಯ ಅವರು ಕಲಾರಂಗದಲ್ಲಿ ಸ್ತ್ರೀಯರಿಗೆ ಸರಿಯಾದ ಅವಕಾಶ ನೀಡಿ ಬೆಂಬಲಿಸಬೇಕೆಂದರು. ಹೆಂಗಸರ ಕುರಿತು ಶೋಷಣೆ ನಡೆದಾಗ ಜಯವ ಶ್ರೀಮತಿ ಸ್‌. ಮಂಗಳವ ಶ್ರೀಮತಿ ಪುಷ್ಪ ನಾಗೇಂದ್ರ ಅವರು ಹೆಂಗಸರಿಗೆ ಶಿಕ್ಷಣಾವ ಕಾಶಗಳನ್ನು ಹೆಚ್ಚಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಜಯ ಲಕ್ಷ್ಮಿ ಸಾಮಗ ಅವರು ಮಹಿಳೆಯರ ಮುನ್ನಡೆ PN md pd ಕ ಮಹಿಳೆಂ ನೂರಿ ಜಾಗೃವ ಾ I, ಚಿತ್ರದಲ್ಲಿ. ಸರೋಜ ಆಚಾರ್ಯ, ಪದ್ಮ, ಯಿಂದಲೇ ಸಾಧ್ಯವೆಂದ ಲದೆ ಕ ರ್ನಾಟಕದ ಡಾ॥ ಬಿ. ಎನ್‌. ಮಂಜುಳಾದೇವಿ ಅವರು : ಜ್ರ. ನಾರಾಯಣ, ಎಚ್‌. ಎಸ್‌. ಪಾರ್ವತಿ, ಪದ್ಮ ಪ್ರಗತಿಯಲ್ಲಿ ಮಹಿಳೆಯರು ಮುಖ್ಯಪಾತ್ರ ಮಹಿಳಾ ಉತ್ಸವವನ್ನು ಉದ್ಭಾಟಿಸುತ್ತಿರುವುದು. ಸಂಪತ್‌. ವಹಿಸಿದ್ದಾರೆಂದರು. ಕನಿಗೋಷ್ಮಿ, ಬಾಲಗೋಷ್ಠಿ ಸಮ್ಮೇಳನದಲ್ಲಿನ ಕವಿಗೋಷ್ಠಿಯಲ್ಲೂ ಸ್ತ್ರೀಯ ರಿಗೆ ಅಗ್ರಸ್ನಾನ ಲಭಿಸಿತು. ಶ್ರೀಮತಿ ಸುಭಾ ನ ತಾಅರಹಾಾ ಕ.ಾಡಾ : ಸಿನ್ಹೂರ್‌ದಾಸ್‌ ಅವರ ಅಧ್ಯಕ್ಷತೆಯಲ್ಲಿ ನಡೆದ (ನರಿಯಾಗಿದ್ದೆ), ಮನಸ್ವಿನಿ ( ಈ ದೇಶದ ರಾಣಿ ಯಾಗಿದ್ದೆ), ಸೌಮ್ಯ (ಸಾ ಹಿತಿಯಾಗಿದ್ದೆ), ನಂದಿತ ಕವಿಗೋಷ್ಠಿಯಲ್ಲಿ ಲೀಲಾ ನಾರಾಯಣರಾವ್‌, ಡಾ| ವಿನೋದಾಬಾಯಿ, ಡಾ| ಮಂಜುಳಾದೇವಿ- ( ಹನುಮಂತನಾಗಿದ್ದೆ), ಪವಿತ್ರ ಸಂಪತ್‌ ( ಅಧ್ಯಾ ಅವರ ಕವನಗಳು ಗಮನ ಸೆಳೆದವು. ಶ್ರೀಮತಿ ಪಕಿಯಾಗಿದ್ದೆ), ಶೈನಾ ( ಪ್ರಧಾನಿಯಾಗಿದ್ದೆ- ಅನಸೂಯ ಅವರ ಕನ್ನಡ-ತಮಿಳು ಬಾಂಧವ್ಯ ಇವರುಗಳ ಭಾಷಣ ಬಾಲಪ್ರತಿಭೆಗೆ ಸಾಕ್ಷಿಯಾಗಿ ಕುರಿತ ಪ್ರಬಂಧವೂ ಭಾಷಾ ಬಾಂಧವ್ಯ ಗೋಷ್ಠಿ ದ್ದವು. ಯಲ್ಲಿ ವಿಚಾರಪ್ರಚೋದಕವಾಗಿತ್ತು. ಸಾಂಸ್ಕೃತಿಕ ಮಹೋತ್ಸವ “ ಭೂತಕಾಲದಲ್ಲಿ ನಾನು' ಎನ್ನುವ ಕುರಿತ ಬಾಲಗೋಷ್ಠ್ಕಿ ಕು. ಅಂಬಿಕೇಶ್‌ ಉದ್ಭಾಟಿಸಿದ್ದು | ಕು. ಪ್ರತಿಭಾ ಅಧ್ಯಕ್ಷತೆ ವಹಿಸಿದ್ದಳು. ಎನ್‌. | ಮಹೋಎತರ್ಡಸವೂದ ಲ್ಲಿದ ಿನಗಳಲ್ಲಮಿ ಹಿಳನೆಡಯೆರದು (ಸಾಂಸನ್ೀಕೃಡ1ತಿಿದಕ 1 1 1 0 . ಕಾರ್ತಿಕ್‌ (ಬ್ಯಾಂಕ್‌ ಮೇನೇಜರನಾಗಿದ್ದೆ), ಎಂ, ಶಮಂತ್‌ (ಸಾಹುಕಾರ"ನಾಗ9ಿದ"್ದೆ , Nಎಸ್A‌. TಲಾವIಣ ON| AL KANNADA ತೆ ಭನ ದಿಲ್ಲಿ 4 'ನಕಿಕ ಯಸರಮಿೂಂದಹ ಷೆರ ್ರ PN ಶಪಶ್ದಿರ ್ೀಮನಮೃಾತತಸಿ್ಂ ಯಪ ತ್‌ ಸಂಗೀತ, ನೃತ್ಯ, ನಾಟಕಗಳು, ಸಮ್ಮೇಳನಕ್ಕೆ ಕಳೆ ನೀಡಿದವು. ಕು. ಸ್ನೇಹ, ಮೀನಾ, ಪ್ರೀತಿಭಟ್ಟ, ಮನಸ್ವಿನಿ-ಇವರ ನೃತ್ಯ, ಶ್ರೀಮತಿ ಪದ್ಮಾ ಸಂಪತ್‌ ಶಿಷ್ಕೆಯರ ಸಮೂಹ ನೃತ್ಯ, ರಷ್ಯಾದ ಬಾಲ ನರ್ತಕಿ ಕು. ಶಾನ್ಯ ಸ್ತರಸ್ತಿನಳ ನಾಗನೃತ್ಯ ವಿಮರ್ಶಕರಿಂದ ಮೆಚ್ಚುಗೆ ಪಡೆದವು. ಶ್ರೀಮತಿ ಶ್ರೀದೇವಿ, ಗುರುಶ್ರೀ, ಶ್ವೇತ ಜಡೆ, ಪವಿತ್ರ ಸಂಪತ್‌, ಮುಂದಿನ ವರ್ಷದ ಹತ್ತನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಅದ್ದೂರಿಯಿಂದ ನಡೆಸಲು ದೆಹಲಿ ಕನ್ನಡಿಗ” ಪತ್ರಿಕೆಗೆ ಕರ್ನಾಟಕದ ಎಲ್ಲ ಮಹಿಳೆಯರು ಬೆಂಬಲಿಸಲು ನಿರ್ಧರಿಸಲಾಯಿತು. ಶತಿ ಕತತ 10

See more

The list of books you might like

Most books are stored in the elastic cloud where traffic is expensive. For this reason, we have a limit on daily download.