ebook img

Agni Ankur sanchike 3 PDF

3.8 MB·Kannada
by  
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview Agni Ankur sanchike 3

ಗು ನಮ್ಮ ನಿಮ್ಮೆಲ್ಲ ರ ಮಾಸಿಕ ಪತ್ರಿಕ ೆ ಸಂಚಿಕೆ: ೩ ಎಪ್ರಿಲ್‌ ೨೦೦೮ ಬೆಲೆ : ೧೦ ರೂ/. ಸುಡುಗಿಯರ ಪ್ರೀತಹಿೇಯಗೆನ ಅಳ್ೆನಯಣುೇಕ ು ಇ (ಅಭಿನಂದನೆಗಳು ನರಿಯ ರಾಜಜೀಯ ಮುಕಠ್ಪದ್ದಿ ಶ್ರೀ ನಣಮರ೦ಠಷ್ಟ ಕಜ್ಣೂಮನಿ ಮಾಜ ಮಂಡಲ ಪಧಾನರು ನಗರ ಜವರ ನೊನೆ ನನ್ನನ್ನು ಪುರಸಭೆಯ ' ಅಧ್ಯಕ್ಷಸ್ಥಾನಕ್ಕೆ ಆಯ್ಕೆ ಮಾಡಿದ ಸರ್ವಸದಸ್ಯರಿಗೆ ರಾಜಕೀಯ ಗಣ್ಯರಿಗೆ - | ನಾಗರಿಕರಿಗೆ | ಹಾರ್ದಿಕ ಅಭಿನಂದನೆಗಳು ಶ್ರೀಮತಿ ಶಿವಮ್ಮ ಗಂಡ ಭೀಮರಾಯ ಕಟ್ಟೀಮನಿ ಹಳಿಸಗರ : ಅಧ್ಯಕ್ಷರು ಪುರಸಭೆ ಕಣಾಷುರ ಅಣ್ಣಿ ಅ೦ಕಾರ ನಮ್ಮ ನಿಮ್ಮೆಲ್ಲರ ಮಾಸಿಕ ಪತ್ರಿಕೆ ಸಂಪುಟ : ೧೨ ಸಂಚಿಕೆ : ೩ ಎಪ್ರಿಲ್‌ - ೨೦೦೮ ಬೆಲೆ : ೧೦ ರೂ/. \ ಸಂಪಾದಕರು A. ವಿಶ್ವಾರಾಧ್ಯ ಸತ್ಯಂಪ ಟೆ ಪ್ರಕಾಶನ ಅಗ್ನಿ ಅಂಕುರ ಪತ್ರಿಕೆ ಪ್ರಕಾಶನ ಬಸವ ಮಾರ್ಗ ಸಿ.ಬಿ.ಕಾಲನಿ ಶಹಾಪುರ ಎ ೫೮೫ ೨೨೩ ಕಲಬುರ್ಗಿ ಜಿಲ್ಲೆ ಸಂಚಾರ : 9480161315 6-- mail : satyampet.2007 @rediffmail.com ಎಪ್ರಿಲ್‌ - ೨೦೦೮ « ಅಗ್ನಿ ಅಂಕುರ” ಮಾರ್ಗದರ್ಶಿಯಾಗಲಿ ಸನ್ಮಾನ್ಯ ಸಂಪಾದಕರಿಗೆ ನಮ್ಮೆಲ್ಲರ ಅಚ್ಚು ಮೆಚ್ಚಿನ ಪತ್ರಿಕೆ “ಅಗ್ನಿ ಅಂಕುರ 'ಮತ್ತೆ ಶುರುವಾಗಿದ್ದು , ಹೊಸ ಶೈಲಿಯಲ್ಲಿ ಪ್ರಕಟವಾ ಸಂತೋಷ ತಂದಿತು. ರಾಜ್ಯಮಟ್ಟದ ಪತ್ರಿಕೆಗಳನ್ನು ಕೇವಲ ಗ ಯಾಂತ್ರಿಕವಾಗಿ ಹಾಗೂ ಅನವಯ ಓದುತಿಿ ರುವಾಗ ಕ ಕಾಈ ಷೆ ನಮ್ಮ ಭಾಗದ ಜನರು ,ತ ಮ್ಮದೇ ಆದ ಸಮಸ್ಯೆಗಳಿಗೆ Ns ಸ್ಪಂದಿಸುವ ,ಆಡುಭಾಷೆಯಲ್ಲಿ ವಿಷಯ ತಿಳಿಸುವ ಹಾಗೂ ವಸ್ತು ನಿಷ್ಠವಾದ ವರದಿಗಳಿರುವ ಈ ಪತ್ರಿಕೆಯನ್ನು. ಸ್ವಾಗತಿಸುತ್ತಾರೆ. ಪತ್ರಿಕೆ ಹೀಗೆ ನಿಷ್ಠುರ, ನಿಸ್ಪಕ್ಚಪಾತವಾಗಿ ಬರೆಯುವಾಗ ತಮ್ಮ ಮೇಲ್ಮೆ re ದಾದ ಒತ್ತಡಕ್ಕೆ ಚಾ ರಚನಾತ್ಮಕ ಕೆಲಸ ಮಾಡಿರಿ. ವ್ಯಕ್ತಿ ನಿಂದೆ ಮಾ ದೆ'; ಭ್ರಷ್ಟಾಚಾರದ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿರ.ಭ ್ರಷ್ಟಾಚಾರದ ವಿರುದ್ಧಹ ೋರಾಡುವ? ಎಲ್ಲರಿಗೂ ಪತ್ರಿಕೆಮ ಾರ್ಗದರ್ಶಿಯಾಗಲಿ ೦ ಶಂಕರಗೌಡ ಯಾಳವಾರ" ಶಹಾಪುರ ನಮ್ಮ ಭಾಗದ ಶಕ್ತಿ " ಅಗ್ನಿ ಅಂಕುರ” ಸನ್ಮಾನ್ಯ ವಿಶ್ವಾರಾಧ್ಯ ಸತ್ಯಂಪೇಟೆ ನನಗೆ ನನ್ನ ಗೆಳೆಯರೊಬ್ಬರು ಓದಲು "ಅಗ್ನಿ ಅಂಕುರ 'ಪತ್ರಿಕೆ ಕಳಿಸಿದರು. ನೋಡಿದೆ.ಓದಿದೆ. ಖುಷಿ ತಡೆದು ಹಿಡಿಯಲು ಆಗಲಿಲ್ಲ. ನೀವ್ಯಾಕೆ ನನಗೆ ಪತ್ರಿಕೆ ಕಳಿಸಿಲ್ಲ ?' ಈಗಲೇ ಪತ್ರಿಕೆ ಕಳಿಸಿರಿ. ಯಾದಗಿರಿ -ಶ ಹಾಪುರ ದ ರಾಜಕೀಯ ಸಂಗತಿಗಳು ಕರಾರುವಾಕ್ಕಾಗಿವೆ. ಜನಸಾಮಾನ್ಯ ರು ಆಡುವ ಮಾತುಗಳಿಗೆ ಪತ್ರಿಕೆ ಧ್ವನಿಯಾಗಿದೆ. ಇದು ನಮ್ಮ ಭಾಗದ ಶಕ್ತಿ ಮತ್ತು ಹೆಮ್ಮೆಯ ಪತ್ರಿಕೆ. ಇದು ಅನವರತ ಹೀಗೆ ನಡೆಯಲಿ. 0 ಶ್ರೀನಿವಾಸರ ೆಡ್ಡಿ ಕಂದಕೂರ ನಿನಗೇನು ರೋಗ ಬಡದದ ? ಯಾವಾಗ್ಲೂ ಸಾಧು ಸನಾ ್ಯಸಿಗಳ ಬಗ್ಗನೆ ೇ ಬರಿತಿರತೀದಿ. ಗಂವ್ಹಾರದಾಗ ಆದ ಕಾರ್ಯಕ್ರಮದ ಬಗ್ಗೆ ನಿನಗ ಹೊಟ್ಟಿ ಕಿಚ್ಚ ಆ ನೀ ಅಲ್ಲಿಗೆ ಬರಬೇಕಿತ್ತು ನಿನ್ನ ಚರ್ಮ ಸುಲಸತ್ತಿದ್ದಿವಿ. ಕಂಡ ಕಂಡ ಸ್ವಾಮಿಗಳ ಬಗ್ಗೆ ," ದಾಲ ಬಗ್ಗೆ ಹ ಬರಿತಿಯಲ್ಲ ಒಂದಲ್ಲ ಡು ದಿನ ಹುಳ ಬಿದ್ದು ಸಾಯ್ತಿದಿ.ಅ ವ್ರಶ ಾಪ ನಿನಗೆ ತಟ್ಟದೆ ಡ4ೂ ಜೇವರ್ಗಿ ಸರ್ವಶ್ರೀ ನನಾ ಎಸ್‌. , ಟಿ.ನಾಗೇಂದ್ರ ಸುರಪುರ ,ರ ಮೇಶ ಸೇಡಂಕರ, ಹೊನ್ನಾರೆಡ್ಡಿ ಹಾಗೂ ವಿಶನ ಾಥ ರಂಭ ಸಂತೋಷ ಸತ ೈಂಪೇಟೆ, ಬಸ್ಸನಗೌ ಹೇಮರಡ್ಡಿ "ಕೊಂಗಂಜೆ ಸರಾ ಅಗ್ನಿಯ ಅಂತರಂಗ ೧ ಅಗ್ನಿ ಅಂಕುರ ಮಾರ್ಗದರ್ಶಿಯಾಗಲಿ ನಿ - ಶಂಕರಗೌಡ ಯಾಳವಾರ ೨ ಚೆಡ್ಡಿ ಐಡಿಯಾಗಳ ಯಡ್ಡಿ ಲಿಂಗಾಯತನೆ ? ೪ ದ ವಿಶ್ವಾರಾಧ್ಯ ಸತ್ಯಂಪೇಟೆ ೩ ಲಿಂಗಸೂಗೂರಿನ ಅಂಕಲಗಿ ಮಠದಲ್ಲೊ ಬ್ಬ ಡೋಂಗಿ ಸ್ವಾಮಿ - ವರದಿಗಾರ ಇಒ ೪ ಧೈರ್ಯವಂತನಿಗೆ ಜಗತ್ತು ಕಾದಿದೆ ಡಾ.ಪಾಪು : ೧೧ ೫ ಗೂಗಲ್‌ ಬ್ರಿಜ್‌ ಕಮ್‌ ಬ್ಯಾರೇಜಿನಲ್ಲಿ ಕೋಟ್ಯಂತರ ಲೂಟಿ ! - ಸತ್ಯಂಪೇಟೆ -೧೨ ೬ ಇವು ಬದುಕಿಗೆ ಬೇಕಾದ ಮಾತುಗಳು ೧೮ -ಎ.ವಾಯ್‌.ಪದ್ಮಾಖರ ೭ ಅಡವಿ ದೆವ್ವಬಂದು ಮನೆಯವರನ್ನು ಓಡಿಸಿತು ೧೮ - ವರದಿಗಾರ ೮ ಧರ್ಮಗಳೆಲ್ಲ ಕಾಡುಗಲ್ಲುಗಳೆ ೨೧ - ಸಂಗ್ರಹ : ಅಮರೇಶ ಹಿರೇಮಠ ೯ ದರ್ಶನಾಪುರನ ಗೋಲಮಾಲ್‌ಗೆ ಕಂಗಾಲಾಗಿರುವ ಪತ್ತಾರರು - ವರದಿಗಾರ ೨೨ ೧೦ ಹುಡುಗಿಯರ ಪ್ರೀತಿಯನ್ನು ಹೇಗೆ ಅಳೆಯಬೇಕು ? ೨೪ ೧೧ ಲಾಲ ಬ. ಶಾಸ್ತ್ರೀಗಳೂ ಸೀರೆಯನ್ನು ಕೊಡಿಸಿದರು ೨೬ ು - ಸಂಗಣ್ಣ ಗುಳಗಿ ೧೨ ಏನೋ ಒಂಥರ .......... ೨೭ - ಕನಸು ಟೇ ಬಟ ೧೩ ಡ್ರಮ್‌ಸಿಂಗ್‌ ಡುಬ್ಬ ಕೆತ್ತಲು ಗೌನಳ್ಳಿ ರೆಡಿ ! ೨ ಜ್ಕ ರಶl y ಕ - ಬಸವರಾಜ ಕೋರವಾರ 3 ಕ್ತ N ೧೪ ಸೀಮೆಂಟ್‌ ಫ್ಯಾಕ್ಟರಿಗಳಿಂದ ತತ್ತರಗೊಂಡ ಸೇಡಂ ಜನರ ಬದುಕು - ವರದಿಗಾರ ೩೦ ಬ ಜವ ಅಟ ಣ ಎಪ್ರಿಲ್‌ - ೨೦೦೮ ಅಣ್ಣಿ ಅಂಕುರ ಯನ್ನಿ ರಗಾಯತನೆ ಡಿಯೂರಿ ಎಂಬ ಚೆಡ್ಡಿ ಚತುರ ಇತ್ತೀಚೆಗೆ ತಾನು ಭೇಟಿಕೊಟ್ಟ ಧಾರ್ಮಿಕ ಕಾರ್ಯಕ್ರಮಗಳಲೆಲ್ಲ ತನ್ನ ಸರಕಾರ ಅಸ್ತಿತ್ವಕ್ಕೆ ಬಂದರೆ ಸರಕಾರದ ಬಹುಪಾಲು ಹಣವನ್ನು ಧಾರ್ಮಿಕ ಮಠಗಳಿಗೆ ಕೊಡುವುದಾಗಿ ಘೋಷಿಸುತ್ತಿದ್ದಾ ನೆ. ಈ ಸನಾತನಿಗೆ ಮಠಗಳು ಮಂದಿರಗಳು ಬಹುದೊಡ್ಡ ಧಾರ್ಮಿಕತೆಯ ಕೇಂದ್ರಗಳಾಗಿ ಕಾಣಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಈ ಚೆಡ್ಡಿ ಬೆಳೆದಿರುವುದೆ ಸಂಘಿಗಳ ಸಂಘದಲ್ಲಿ. ದುರಂತವೆಂದರೆ ಸಮಯ ಸಿಕ್ಕಾಗಲೆಲ್ಲ ತಾನು ಬಸವಣ್ಣನವರ ಅನುಯಾಯಿ ಎಂದು ಬೇರೆ ಹೇಳುವುದಲ್ಲದೆ , ತಾನೊಬ್ಬ ಲಿಂಗಾಯತ ಎಂಬುದನ್ನೂ ಜಾಹೀರು ಮಾಡಿಕೊಳ್ಳಲು ಬಯಸುತ್ತಾನೆ. ಈ ರಲ ಲಿಂಗಾಯತರ, ಬಸವಣ್ಣನವರ SRS ಅನುಕಂಪ ಹಾಗೂ ಓಟನ್ನು ಪಡೆಯಲು ಬಯಸುತ್ತಾನೆ. ಆದರೆ ಬಸವಣ್ಣನವರಿಗೂ ಇಂದಿನ ಬಹುತೇಕ ಮಠ ಜತ [ಗಳಿಗೂ ಏನೇನೂ ಸಂಬಂಧವೆ ಇಲ್ಲ. ಬಸವಣ್ಣನವರು ಮಠೀಯು ವ್ಯವ ಸ್ಥಯೆು ವಿರೋಧಿಯಾಗಿದ್ದರು. Kl ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ > ಎಂದು ಹೇಳಿದವರು. “ದೇಹವನ್ನೆ ಅವರು ದೇವಾಲಯ'' ಎಂದು ಲರ್‌ ಸಾರಾಯ ಲಿಂಗಾಯತರ- ಮತಗಳೆಂದು ಹೇಳಿಕೊಳ್ಳುವ ಇಂದಿನ ಬದುತೇಕ ಮಠಗಳಲ್ಲಿ ಅಸನ ್ಸೃಶ್ಯತೆ ತಾಂಡವನಾಟ ಮಾಡುತ್ತಿದೆ. ಹೇಲು ಕೀಳು ಭಾವನೆಗಳಿಂದ ೭ ನೋಡಲಾಗುತ್ತಿದದೆೆ ." ಮುಟ್ಟು - ಮೆಲ ಿಗೆಗಳಿವೆ. ಕರ್ಮಠ ಆಚರಣೆಗಳಾದ ಧೂಪ -ದೀಪ ಆರತಿ -ಕಾಯಿ ರಾಂ ಲಕ್ಷದೀಪೋತ್ಸವಗಳ ಮೆರವಣಿಗೆ ಯಾವ ಎಗ್ಗಿಲ್ಲದ ೆ ಸಾಗಿವೆ. ಒಂದೊಂದು ಪೂಜೆಗೂ. ಹಡೂ ನಮೂನೆಯ ರೇಟುಗಳನ್ನು ಫೀಕ್ಸ್‌ಮ ಾಡಿಕೊಂಡು ಮುಗ್ಧ ಭಕ್ತರ ತಲೆಯನ್ನು ನುಣ್ಣಗೆ ಬೋಳಿಸುವ ಕೆಲಸಗಳಲ್ಲಿ. ಅವರೆಲ್ಲ ನಿಷಾ್ ಲಾತರಾಗಿದ್ದಾ ಡೆ ಆ ಮಠದ ಸ್ವಾಮಿ, ಮಹಾಸ್ವಾ ಮಿ , ಜಗ'ದ್ಗು ರು (ಜಾಗದಗುರು)ವಾದರೋ ಆಕರ ಪ: ಆನೆಯಂತೆಯೆ ಭಾತುಕೊಡು ಕುಳಿತಿದ ್ದಾರೆ. ಇನ್ನು ಮಠದಲ್ಲಿ ಇವರು ನಡೆಸುವ ಐಷಾರಾಮದ ಲೋಲುಪ ಜೀವನ ಯಾರೂ ನಡೆಸುವುದಿಲ್ಲ.ಹ ೇಲು ನೋಟಕ್ಕೆ 4 ಬ್ರಹ್ಮಚಾರಿಗಳಾಗಿದ್ದೆ ವೆಂದು ಹೇಳುವ ಇವರೆಲ್ಲ ಅಪ್ಪಟ ಸಂಸಾರಿಗರಂತೆ ಕಳ್ಳ ಜೀವನ ನಡೆಸುತ್ತದ ್ದಾರೆ. ಹೀಗಾಗಿ ಇಂದಿನ ಬಹುತೇಕ ] ಮಠಗಳಲ್ಲಿ ತೊಟ್ಟಿಲುಗಳು ತೂಗುತ್ತವೆ. ತಮ್ಮ ಹಾದರವನ್ನು ಮುಚ್ಚಿಕೊಳ್ಳಲು ಮಠಾಧೀಶರು ನಾನಾ ನಮೂನೆಯ ಗಿಮಿಕ್‌ ಗಳನ್ನು ಮಾಡುತ್ತ ಜನರಿಗೆ ಮಕಮಲ್‌ ಟೋಪಿ ಹೊಲಿಸಿಕೊಂಡೆ ಕುಳಿತ್ತಿದ್ದಾರೆ. ಇಂಥ ಮಠಗಳಿಗೆ ಯಡ್ಡಿ ಸರಕಾರದ ದುಡ್ಡು ಸುರಿಯುತ್ತಾನೆಂದರೆ ಏನರ್ಥ ? ಸರಕಾರದ ಖಜಾನೆಯಲ್ಲಿರುವ ದುಡ್ಡು ಯಾರದೋ ರೊಕ್ಕ ಎಲ್ಲಮ ್ಮನ ಜಾತ್ರೆ ಎಂದು ಒರ ಸಖಿಯ ಯ” | ತಿಳಿದುಕೊಂಡಿರುವ ಚೆಡ್ಡಿಚ ತುರನನ್ನು ಲಿಂಗಾಯತರು ಮೋ! ನೋಡಬಾರದು. ಯಾಕೆಂದರೆ ಅವರೆಲ್ಲ ತಮ್ಮ ಆರಾಧ್ಯ:ನ ಾದ ಬಸವಣ್ಣನ ವರಿಗೆ ಹಾಗೂ ಅವರ ತತ್ವಗಳಿಗೆ ಮಸಿಬಳಿದಂತಾಗುತ್ತದೆ. | ಸನಾತನ ಪರಂಪರೆ ಎಂಬು ಗಬ್ಬು "ತತ್ವಗ ಳನ್ನು ಒರ್‌ ಜಾರಿಗೆ ತರಬೇಕು ಎಂಬ ಅಜೆಂಡಾದೊಂದಿಗೆ ಹೊರಟಿರುವ "ದಾರ' ಗಳಿಗೆಯ ಡ್ಡಿದ ಾಳವಾಗುತ್ತಿರುವ ಕಬರು ಇಲ್ಲದಿರುವುದು ದುರಂತದ ಸಂಗತಿಯಾಗಿದೆ. ಸಂಘಿಗಳ ಹುನ್ನಾರಗಳನ್ನು ಸ್ಪಷ್ಟವಾಗಿ ತಿಳಿಯದ ಕೆಲವು ಜನ ಲಿಂಗಾಯತ («)ರು ಕೂಡ ಬಿಜೆಪಿಯ ಜೊತೆ ಹೆಜ್ಜೆ ಹಾಕುತ್ತಿರುವುದು ತಮ್ಮ ಗೋರಿಯನ್ನು ತಾವೆ ತೋಡಿಕೊಂಡಂತೆ. ಯಡ್ಡಿಯ ಹಿಂದೆ ಜಾಬಾದಿ ಸಂಘಿಗಳ ಹುನ್ನಾರಗಳು ಕೆಲಸ ಮಾಡುತ್ತಿವೆ. ಯಡ್ಡಿಯ ಬ್ರೇನ್‌ ವಾಶ್‌ ಆಗಿಬಿಟ್ಟಿದೆ. ಆದ್ದರಿಂದ ಈತ ಅಸಲಿ ಲಿಂಗಾಯತನಾಗಿ ಉಳಿದಿಲ್ಲ. ಅಂದಮೇಲೆ ಬಸವಣ್ಣನವರ ಹೆಸರನ್ನು ಎತ್ತು ವ ಯಾವ ನೈತಿಕತೆಯೂ ಯಡ್ಡಿಗೆ ಇಲ್ಲ. ಸನಾತನ ಪರಂಪರೆ ಎಂಬ ಹೆಸರಿನ ಮೇಲೆ ಮತ್ತದೆ ಮನುವಿನ ಮೊಮ್ಮಕ್ಕಳ ಅಟಾಟೋಪ ಜರುದಂತೆ ತಡೆಯಬೇಕೆಂದರೆ ನಾವು ನೀವೆಲ್ಲ ಅನಿವಾರ್ಯವಾಗಿ ಇಂಥ ಬೂಸಿಗಳನ್ನು ಆದಷ್ಟು ದೂರ ಇಟ್ಟುಕೊಳ್ಳಬೇಕು. ಅದು ಇಂದಿನಿಂದಲೆ ಮಾಡೋಣ ! ಏನಂತೀರಿ ? ಸಿಜಕಣ್ಧ ಸಾಸು ನಸ್ಫ “ಅಗ್ನಿ ಅಂಕುರ'ದ ಎರಡನೆಯ ಸಂಚಿಕೆಯನ್ನು ನೀವೆಲ್ಲ ಸ್ವೀಕರಿಸಿದ ರೀತಿ ನೋಡಿದರೆ ನನಗೆ ನಿಜಕ್ಕೂ ಖುಷಿಯಾಗುತ್ತ ದೆ. ಪತ್ರಿಕೆ ಮಾರುಕಟ್ಟೆಗೆ ಬಂದ ನಾಲ್ಕಾರು ದಿನಗಳಲ್ಲೆ ಅದು ಮಾರುವ ಭರಾಟೆ ನೋಡಿ ದಂಗಾಗಿ ಹೋದೆ. ಇದರಿಂದ ಉತ್ತೇಜಿತನಾಗಿ ನನ್ನ ಓದುಗರಿಗೆ ಇನ್ನಷ್ಟು- ಮತ್ತಷ್ಟು ಇಷ್ಟವಾಗುವ ಆಪ್ತನಾಗಿರುವ ಬರವಣಿಗೆಯನ್ನು ಕೊಡಬೇಕಿಂದಿದ್ದೇನೆ. .ಒಟ್ಟಿನಲ್ಲಿ : ಜನದ ಸ್ವಾರ್ಥ ಇಟ್ಟು ಕೊಳ್ಳದೆ “ಯಾವ ಸಿದ್ದಪ್ಪನಿಗೆ ಸಿಟ್ಟು ಬಂದರೂ ಸೈ ಇದ್ದದ್ದನ್ನು ಇದ್ದಂತೆ ನಿಮಗೆಲ್ಲ ಬರೆದು ತಿಳಿಸುತ್ತೇನೆ”. ಏಕೆಂದರ ೆ ನೀವೆಲ್ಲ ಇದ್ದದ್ದನ್ನು ಇದ್ದಂತೆ ಓದಬೇಕು “ಎಂದೆ ಅಪೇಕ್ಷಿ]ಸ ುವವರು. ಸಮಾಜದಲ್ಲಿ ಬದಲಾವಣೆ ಬಯಸುವವರು. ಹೊಸ ಕನಸುಗಳನ್ನು ಕಾಣುವವರು. ನಿಮ್ಮ ಕನಸುಗಳಿಗೆ -ಪತ್ರಿಕೆ' ಭೂಮಿಕೆಯಾಗುತ್ತದೆ. ನಿಮ್ಮ ಪ್ರೀತಿಗೆ ನಾನು ಧನ್ಯ, ೦ ವಿಶ್ವಾರಾಧ್ಯ ಸತ್ಯ ಂಪೇಟೆ ಗಾರ್ಡ್ದಸ ಗಾಣಾ | ಬಹುಶಃ ವೀರಭದ್ರಯ್ಯ ಸ್ವಲ್ಪ ತೀರ್ಥ (ಥ್ರೀ ಎಕ್ಸ ರಮ್‌) ಸೇವಿಸಿರಬೇಕು. ಕಣ್ಣು ಕೆಂಪಗಾಗಿದ್ದವು. ಮಾತು ತೊದಲುತ್ತಿದ್ದವು. ನಡವಳಿಕೆಗಳು ಚಿತ್ರ ವಿಚಿತ್ರವಾಗಿದ್ದವು. ಹರೆಯದ ಹೆಣ್ಣು ಮಕ್ಕಳು ಕಾಣುತ್ತಲೇ ವೀರಭದ್ರಯ್ಯನ ನಿಜರೂಪ ವ್ಯಕ್ತವಾಗುತ್ತಿತ್ತು. ಸ್ವಾಮಿಯ ಗತ್ತುಗಾರಿಗೆ ಮಾಯವಾಗಿ ಅಲ್ಲಿ ದೈನಸಿ ನಡವಳಿಕೆ ತೂರಿಕೊಳ್ಳುತ್ತಿತ್ತು.ಹೆಣ್ಣು ಮಕ್ಕಳು ಬಯಸದೇ ಇದ್ದರೂ ಅವರ ಬಗ್ಗೆ ಅತಿಯಾದ ಕಾಳಜಿ ವ್ಯಕ್ತವಾಗುತ್ತಿತ್ತು. ಲಬುರ್ಗಿ ಜಿಲ್ಲೆಯ ಲಫಂಗ ಸ್ವಾಮಿಗಳ ಚರಿತ್ರೆ ಇತ್ತೀಚೆಗೆ “ ಲಂಕೇಶ್‌ ' ಪತ್ರಿಕೆಯಲ್ಲಿ ಬಯಲಾಗುತ್ತಲೇ “ರಾಯಚೂರು ಜಿಲ್ಲೆಯ ಇಂಥವೇ ಐನಾತಿ ಸ್ವಾಮಿಗಳ ಬಗ್ಗೆ ನೀವು ಯಾಕೆ ಬರೆಯುತ್ತಿಲ್ಲ ?'' ಎಂದು ಪತ್ರಿಕೆಯ ಜಾಗೃತ ಓದುಗರು 'ನಮ್ಮನ ್ನು ಫೋನ್‌ ಮೂಲಕ ದಬಾಯಿಸುತ್ತಲೇ ಇದ್ದರು. ಆದರೆ ಆ ಸಮಯ ಕೂಡಿ ಬಂದಿರಲಿಲ್ಲ. ಕೊನೆಗೂ ಅದೊಂದು ಅಮವಾಸೆಯ ರಾತ್ರಿಯೆ ಲಿಂಗಸೂಗೂರು ತಾಲೂಕಿನ ಮುದಗಲ್‌ದಿಂದ ೧೨ ಕಿ.ಮೀ.ದೂರ ಇರುವ “ಅಂಕಲಗಿ' ಮಠಕ್ಕೆ ಹೋಗಲೇ ಬೇಕೆಂದು ನಿರ್ಧರಿಸಿದೆ.ಆದರೆ ಮುದಗಲ್‌ ದಿಂದ “ಅಂಕಲಗಿ ಮಠ'ಕ್ಕೆ ಹೋಗುವ ಬಸ್‌ ಆಗಲೇ ಹೋಗಿ ಅಗಿತ್ತು. ಆದರೂ ಅಂಕಲಗಿ ಮಠಕ್ಕೆ ಹೋಗುವ ಭಕ್ತ(?)ರು ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವುದು ಕಾಣಿಸಿತು.ಅಂಕಲಗಿ ಮಠದ ಸ್ವಾಮಿಗಳು ಬಹಳಷ್ಟು ಪವಾಡಗಳನ್ನು ಮಾಡಿದ್ದಾಗಿ ಹೇಳಿಕೊಳ್ಳುವ ಜನಗಳ ಎದುರಿಗೆ ನಾನು ಸಾವಕಾಶವಾಗಿ " ಇಷ್ಟೊಂದು ಜನ ಅಂಕಲಗಿ ಮಠಕ್ಕೆ ಹೋಗುವವರೆ ಇರುವಾಗ ಮಠದಲ್ಲಿರುವ ನಿಮ್ಮ ಸ್ವಾಮ ಿಗೆ ಇದು ಗೊತ್ತಾ i ಕ ನಮಗೊಂದು ಬಸ್‌ ವ್ಯವಸ್ಥೆ ಆ 2 ಜಿ ಹೇಳುತ್ತಿರುವಂತೆ ಆತ ನನ್ನನ್ನು ಕೆಕ್ಕರಿಸಿದ ಕಂಗಳಿಂದ ದುರದುರನೆ Ri€ಡತsೊಡ ಗಿದ.ಭ ಟಆ್ತನ‌ೊಂ ದಿಗಿರುವ ಕೆಲವರು ನನ್ನಮ ಾತ ವಾಜಿಮಿ' ಅನಿಸಿ ಮೌನ ಬಸ್‌ ನಿಲ್ದಾಣದ ಗಬ್ಬು ವಾಸನೆ ಕುಡಿಯುತ್ತ ನಲ್ಲು_ _ವುದರಲ್ಲಿ ಯಾವುದೇ ರನಗಡಸೊ್್್ವಂಾಗ‌ಮಿಿ‌ ಅರ್ಥವಿಲ್ಲವೆಂದು ಬಗೆದ ನಾನು ಸಾವಕಾಶವಾಗಿ ಮುಖ್ಯ ರಸ್ತೆಗೆ ಬಂದು ಅಂಕಲಗಿ ಮಠಕ್ಕೆ ಹೋಗುವುದಕ್ಕೆ ಯಾವುದಾದರೂ ವಾಹನ ಸಿಗಬಹುದೆ ? ಎಂದು ಲೆಕ್ಕಾಚಾರ ಹಾಕುತ್ತ ತು” 6 ಎಪ್ರಿಲ್‌.- ೨೦೦೮ maAFA ಗಾಣಾ ಕನ್ನಡದ ಹೆಮ್ಮೆಯ ನಟ, ಶಮಿಳು ಚಿತ್ರಗಳ ಆರಾಧ್ಯ ದೈವ ಎಂದೆ ಭಾವಿಸಿರುವ "ಜಸ ಥ ನಟನಾ ಕೌಶಲ್ಯವನ್ನು ಸಿ ಈಗಾಗಲೇ ಹಲವು ಚಿತ್ರಗಳ ಮೂಲಕ ಜಾಹೀರು ಪದಿಸಿರುವ “ಪ್ರಕಾಶರೈ ಇಲ್ಲಿಗೆಕಪ್ಪ ಬಂದ್ರು 2!” ತೆ 2 pe ನಡೆದೆ.ಅಂದಂತೆ ಐದತ್ತು ನಿಮಿಷಗಳಲ್ಲಿಯೇ ಸಾಮಾನುಗಳನ್ನು ಹೊತ್ತೊಯ್ಯುವ ಸಣ್ಣ "ಟಂಟಂ (ಗೂಡ್ಸ ಗಾಡಿ) ಒಂದು ಅಂಕಲಗಿಗೆ ಹೋಗುತ್ತದೆಂದು ಗೊತ್ತಾಗುತ್ತಲೇ ಯಾವುದೇ ಮೀನಮೇಷಮಾಡದೆ ಆ ಗಾಡಿ ಹತ್ತಿದೆ.ರಾತ್ರಿ ೧೦ ಗಂಟೆಯಾಗಿದ್ದರಿಂದ ಮುದಗಲ್ಲಿನ ಅಂಗಡಿ ಮುಂಗಟ್ಟುಗಳೆಲ್ಲ ಆಗಲೇ ಮುಚ್ಚಿಕೊಂಡಿದ್ದವು. ಜನರ ಓಡಾಟವೂ ತೀರಾ ಕಡಿಮೆ ಆಗಿತ್ತು. ಆ ನಿಶಾಚರ ಮೌನವನ್ನು ಭೇದಿಸಿ ಸದ್ದು ಮಾಡುತ್ತ ಹೊರಟ ಟಂಟಂ ಕತ್ತಲ್ಲನ್ನು ಸೀಳಿ ಮುನ್ನಡೆದಿತ್ತು.ಟಂಟಂ ಮೇಲೇರಿ ನಿಂತ ನಾವು ಹತ್ತೆಂಟು ಜನ ಅಕ್ಷರಶಃ ಕುರಿಗಳೋಪಾದಿಯಲ್ಲೇ ನಿಂತಿದ್ದೆವು."ಜಾನತಾಪೂರ ಸ “ಬನ್ನಿಗೋಳ್‌ ಎಂಬೆರಡು ಊರುಗಳನ್ನು ದಾಟಿಕೊಂಡು ಅಂಕಲಗಿ ಮಠದ ಹತ್ತಿರಕ್ಕೆ ಬಂದು ನಿಂತಾಗ ರಾತ್ರಿ ೧೧ ಗಂಟೆ. ನನಗೆ ನಿಜಕ್ಕೂ ದಿಗ್‌ಭ್ರಮೆಯಾಯ್ತು. ರಾತ್ರಿ ೧೧ ಗಂಟೆಯ ಸಮಯದಲ್ಲೂ ಅಂಕಲಗಿಯ ಮಠದ ಅಂಗಳದ ತುಂಬೆಲ್ಲ ಜನವೇ ಜನ. ವೈಟ್‌ ಕಾಲರನ ಜನರಿಂದ ಹಿಡಿದು ಜನಸಾಮಾನ್ಯನವರೆಗೂ ಅಲ್ಲಿ ನೆರೆದಿದ್ದರು. ತರ ತರದ ಘೋರವಿಲ್ಹರ್‌ . ಟೂವಿಲ್ಹರಗಳು ಸಾಕಷ್ಟು ಸಂಖ್ಯೆಯಲ್ಲಿ ಕೂಡಿದ್ದವು.ಊದುಬತ್ತಿ , ಕಾಯಿ - ಕರ್ಪೂರ ,ಘೋಟೋಗಳ ನಾಲ್ಕಾರು ಅಂಗಡಿಯ ಮುಂದೆ ಜನ ಸಾಲುಗಟ್ಟಿ ನಿಂತು ಅವನ್ನು ಖರೀದಿಸುತ್ತಿದ್ದರು. ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ನಾನೊಂದು ಕಾಯಿ ಖರಿದಿಸುತ್ತ ಸಾವಕಾಶವಾಗಿ ಆ ಅಂಗಡಿಯವನಿಗೆ "ಈ ಮೂರ್ನಾಲ್ಕು ಅಂಗಡಿಗಳು ಯಾರಿಗೆ ಸೇರಿದವು?” ಎಂದು ಕೇಳಿದೆ. ಅತ ಸಹಜವಾಗಿ "ಎಲ್ಲಾ ಮುತ್ಯಾವ್ರರೀ..... ಅವ್ರ ತಮ್ಮ ಸಣ್ಣಪ್ಪೋರು ನೋಡಿಕ್ಕಂಡ ಹೋಗತಾರ ''ಅಂದ."“ಪ್ರತಿ ಅಮವಾಸೆಗೂ ಎಷ್ಟು ಕಾಯಿ ಖರ್ಚಾಗುತ್ತವೆ ? ''ಎಂದೆ. ಆತ" ೧೦ ಸಾವಿರ ತನಕ ಆಗಬಹುದು ''ಅಂದ. ಅದನ್ನು ದಾಟಿ ಮಠದ ಮುಖ್ಯ ದ್ವಾರಕ್ಕೆ ಬಂದು ನಿಲ್ಲುತ್ತಲೇ ಅಲ್ಲಿ ಸುಮಾರು ೧೫೦ ರಿಂದ ೨೦೦ ಚೀಲಗಳಷ್ಟು ಜೋಳದ ರಾಶಿ ಹರವಿ ಹಾಕಿದ್ದರು. "ಈ ಜೋಳದ ರಾಶಿ ಯಾರಿಗೆ ಸಂಬಂಧಿಸಿದವು ? ''ಎಂದು ಮತ್ತೊಬ್ಬನನ್ನು ಕೇಳಿದೆ. "ಇವು ಭಕ್ತರು ಮಠಕ್ಕೆ ಕೊಟ್ಟವು ! ''ಎಂದು ಸಲೀಸಾಗಿ ಹೇಳುತ್ತ ಮುನ್ನಡೆದ. ನಾನು ಅವನನ್ನು ಹಿಂಬಾಲಿಸುತ್ತ ಅಪ್ಟೋರನ್ನು ಹುಡುಕುತ್ತ ಮುನ್ನಡೆದೆ. ಮಠದ ಅಂಗಳದಲ್ಲಿ ಬಂದು ನಿಂತಂತೆ ಮೊದಲು ಕಾಣಿಸಿದರೂ ಈಗ ನಾನು ನಿಂತಿರುವುದು ದೊಡ ಮನೆಯ ಮುಂದೆ ಎಂದು ಅನಿಸದೆ ಇರಲಿಲ್ಲ.ಏಕೆಂದರೆ ಮಠದ ಆವರಣದಂತೆ ಮುಂದುಗಡೆ ಕಾಣಿಸಿದರೂ , ಅವರ ಹಿಂದುಗಡೆ ಮನೆಯ ವಾತಾವರಣವೇ ಇತ್ತು. ಮನೆಯ ಬಲಗಡೆ ವೈಭವೋಪೇತವಾಗಿ ರಾರಾಜಿಸುತ್ತಿದ್ದ ರಾಜ ಮಹಾರಾಜರ ಖುರ್ಚಿಯೊಂದು ವಿರಾಜಮಾನವಾಗಿ ವಿಜೃಂಭಿಸುತ್ತಿತ್ತು. ಅದರ ಎರಡೂ ತೋಳುಗಳಲ್ಲಿ ಸಿಂಹದ ಆಕೃತಿಯ ಗೊಂಬೆಗಳಿದ್ದವು. ಖುರ್ಚಿಯ ಮೇಲ್ಗಡೆ ರೇಶ್ಮೆಯ ಛತ್ರಿ ಫಳ ಫಳ ಹೊಳೆಯುತ್ತಿತ್ತು. ಅದರ ಎಡಗಡೆ "ನಿರುಪಾಧೀಶ್ವರರ ಗದ್ದುಗೆ 'ಇದೆ. ಬಲಗಡೆ ದೇವಿಯ ಮಂದಿರವಿದೆ. ಹಿಂದುಗಡೆ ವಿಶಾಲವಾದ ಹೊನ್ನಪ್ಪನ ಕೆರೆ ಇದೆ. ಇದೆಲ್ಲವನ್ನೂ ನನ್ನ ಕಣ್ಣ ಕ್ಯಾಮರಾದಲ್ಲಿ mara ಗಾಜಾ — ಸೆರೆ ಹಿಡಿಯುತ್ತ ಮುನ್ನಡೆಯುತ್ತಿರುವಂತೆ ಒಮ್ಮಿದೊಮ್ಮೆ ಜಯಘೋ ಅಷ್ಟುಹೊತ್ತು ಸುತ್ತ ಮುತ್ತ ನೆರೆದು ನಿಂತಿದ್ದ ಭಕ್ತರೆಲ್ಲ ಆ ನಿರುಪಾಧಿ ಪ್ರಾಂಗಣದ ಎದುರಿಗೆ ಇರುವ ವಿಜೃಂಭಿತ ಖುರ್ಚಿಯ ಹತ್ತಿರ ಜಮಾಂ ಸ್ವಾಮಿಗಳು ಬಂದಿರಬೇಕು... ಅದಕ್ಕೆ ಜನ..... ಅನ್ನಿಸಿ ನಾನೂ ಆ ಕಡೆ ಕಡೆಗೆ ನೋಡಿದೆ. ನಾನು ಒಂದು ಕ್ಷಣ ತಟಸ್ಥವಾಗಿ ನಿಂತುಬಿಟ್ಟೆ ! ಕನ್ನಡದ ಹೆಮ್ಮೆಯ ನಟ, ತಮಿಳು ಚಿತ್ರಗಳ ಆರಾಧ್ಯ ದೈವ ಕೌಶಲ್ಯವನ್ನು ಈಗಾಗಲೇ ಹಲವು ಚಿತ್ರಗಳ ಮೂಲಕ ಜಾಹೀರು ಪಡಿಸಿ ಬಂದ್ರು ?!'' ಎಂದು ಆವಾಕ್ಕಾದೆ. " ಯಾವುದಾದರೂ ಫೀಲ್ಮ ಶ್ಯೂಟಿ ನನ್ನಲ್ಲಿ ನಾನೇ ತರ್ಕಿಸಿದೆ. ತೀವ್ರ ಕುತೂಹಲದಿಂದ ಸಮೀಪಕ್ಕೂ ಹೋಗಿ ಕ್ಷಣ ನಂಬಲಾರದವನಾದೆ. ಹೌದು ಥೇಟ ಪ್ರಕಾಶ್‌ ರೈಯಂತೆ ಕಂಡರೂ ಆತ ಪ್ರಕಾಶ ರೈ ಆಗಿರಲಿಲ್ಲ. ಬದಲಾಗಿ ಈ ಮಠದ ಸ್ವಾಮಿ ವೀರಭದ್ರಯ್ಯನಾಗಿದ್ದ ! ೪೦-೪೫ ರ ವಯಸ್ಸಿನ ಕಟ್ಟು ಮಸ್ತಾದ ಆಳು. ಮೈ- ಕೈ ತುಂಬಿಕೊಂಡು ಘೋಗದಸ್ತಾಗಿ ಬರಬರನೆ ಬೆಳೆದ ಬಾಳೆ ದಿಂಡಿನಂತೆ ಕಾಣುತ್ತಿದ್ದ. ಬಿಳಿಯ ಧೋತ್ರ - ಅದೇ ಬಣ್ಣದ ತುಂಬು ತೋಳಿನ ಅಂಗಿತೊಟ್ಟದ್ದ ಸ್ವಾಮಿ ತಲೆಗೆ ಮಾತ್ರ ಹಸಿರು ಬಣ್ಣದ ರುಮಾಲು ಸುತ್ತಿದ್ದ. ಕಾಂಗ್ರೇಸ ಪಕ್ಷದ ನೇತಾರನಂತೆ ತನ್ನ ಬಲಗೈಯನ್ನು ಮೇಲಕ್ಕೆತ್ತಿ ಜನಗಳಿಗೆ ಆಶೀರ್ವದಿಸುತ್ತಲೇ ಇದ್ದ. ಜನಗಳಂತೂ ಆತನ ಅಶೀರ್ವಾದದಿಂದ ತಮ್ಮೆಲ್ಲ ಬವಣೆಗಳು - ಸಂಕಟಗಳು ಪರಿಹಾರಗೊಂಡವು ಎಂದು ಸಂಭ್ರಮಿಸುತ್ತ ಅಪ್ಪಾವರ ಜೋಳಿಗೆಗೆ ಭಕ್ಷಸು ಹಾಕುತ್ತ ಮುನ್ನಡೆದಿದ್ದ ರು.ಅವರ ಕಾಲುಗಳನ್ನು ಸಂಭ್ರಮಿಸುತ್ತ ಹಿಡಿಯುತ್ತಿದ್ದರು.ಖುರ್ಚಿಯ ಪಕ್ಕದಲ್ಲಿಯೇ ಇದ್ದ ಬೂದಿಯನ್ನು ಜನ: ಭಯ - ಭಕ್ತ(?)ಗಳಿಂದ ಹಣೆಗೆ ಹಚ್ಚಿಕೊಳ್ಳುತ್ತಲೋ , ಕಾಗದದ ಚೀಟುಗಳಲ್ಲಿ ಕಟ್ಟಿಕೊಳ್ಳುತ್ತಿದ್ದರು. ಬಹುಶಃ ವೀರಭದ್ರಯ್ಯ ಸ್ವಲ್ಪ ತೀರ್ಥ (ಥ್ರೀ ಎಕ್ಸ ರಮ್‌) ಸೇವಿಸಿರಬೇಕು. ಕಣ್ಣು ಕೆಂಪಗಾಗಿದ್ದವು. ಮಾತು ತೊದಲುತ್ತಿದ್ದವು. ನಡವಳಿಕೆಗಳು ಚಿತ್ರ ವಿಚಿತ್ರವಾಗಿದ್ದವು. ಹರೆಯದ ಹೆಣ್ಣು" ಮಕ್ಕಳು ಕಾಣುತ್ತಲೇ ವೀರಭದ್ರಯ್ಯನ ನಿಜರೂಪ ವ್ಯಕ್ತವಾಗುತ್ತಿತ್ತು. ಸ್ವಾಮಿಯ ಗತ್ತುಗಾರಿಗೆ ಮಾಯವಾಗಿ ಅಲ್ಲಿ ದೈನಸಿ ನಡವಳಿಕೆ ತೂರಿಕೊಳ್ಳುತ್ತಿತ್ತು.ಹೆಣ್ಣು ಮಕ್ಕಳು ಬಯಸದೇ ಇದ್ದರೂ ಅವರ ಬಗ್ಗೆ ಅತಿಯಾದ || ಕಾಳಜಿ ವ್ಯಕ್ತವಾಗುತ್ತಿತ್ತು.ಗಜೇಂದ್ರಗಡದಿಂದ ಬಂದಿದ್ದ ಸಿದ್ದಪ್ಪ ಎಂಬ ವ್ಯಕ್ತಿಯೋರ್ವ "“ ಅಜ್ಜೋರೆ ನೀವು ಹೇಳಿದ ಮಟ್ಕಾ ನಂಬರ್‌ ಹತ್ತಿದೆ, ಮಠಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸಲು ಬಂದಿರುವೆ ಎಂದ. ಇದೇ ಸಂದರ್ಭವೆಂದು ಬಗೆದು ದೂರದಲ್ಲಿ ನಿಂತಿದ್ದ ಹಿರೆಆಳಳ್ಳಿಯ ಮತೊ ಬ. " ತಾಮದ ಆಂ 'ವನ್ನು ಮೈಮೇಲೆ ಹೊತ್ತವು್ರಕ ೊಂಡು ತಂದು ತಮ್ಮ ಆಶೀರ್ವಾದದ ರ್ಯ ನನಗೆ ನ ೦ಬರಹ್‌ ಹತ್ತಿತ್ತು. ಇದು ತಮ್ಮ ದಾಸೋಹಕ್ಕೆ ಎಂದು ಅರ್ಪಿಸಿ '' ಕೃತಾರ್ಥನಾಗುವವನಂತೆ ನಿಂತಿದ್ದ. ಈ ಸಂದರ್ಭಗಳಿಂದ ಬೀಗಿ ನಿಂತ ವೀರಭದ್ರಯ್ಯ ಮತ್ತಪ್ಪು ಠೇಂಕಾರದ ಧ್ವನಿಯಲ್ಲಿ ಯಾರನ್ನೋ ಉದ್ದೇಶಿಸಿ , ಮತ್ತಾರತ್ತಲೋ ನೋಡುವವನಂತೆ ನಟಿಸುತ ಪಚ ತಿಂಗಳು ೨೮ 'ರಂದು ನಿಮ್ಮ ಮನೆಗೆ ಬರುತ್ತೇನೆ ''ಎಂದು ಹೇಳುತಿದ್ದ. ಸುತ ಮುತ್ತ. ನೆರೆದಿ ಕೆಲವು ಕುರಿಗಳು " ೨೮ 'ರ ಸಂಖ್ಯೆಯನ್ನೆ “ಮಟ್ಕಾ ನಂಬರ” ಇತ್ತು ಪರಿಭಾವಿಸಿ ಆ ಹೀಠದಲಿ ಕು ಹೊತ್ತು ಪ್ರಕಾಶ್‌ ರೈ ಊರ್ಫ ವೀರಭದ್ರಯ್ಮ ಹಲವಾರು " hese. ಅಸಏಷಳಿ ನನಗ ಜನರನು ಗಲ"ಿಗಬ್ಿಗಲ ಿ' ಕ ಗೊಳಿಸWಿದ್ದe. ಒdಗಟಿ ನ ಉಜತ್ನತ್ರಗನಳಿ ಮಂದೋ ಸಗಪೊಂರದಿಲಕ ್ಕೆ ಈಡುಮಾಡಿದ್ದ. ಮಾರ್ಮಿಕ ನಗೆಯಿಂದ ಕೆಲವರಿಗೆ ಮತ್ತೂ ಬರಿಸಿದ್ದ. ಒಟ್ಟಿನಲ್ಲಿ ತನ್ನ ವಿಚಿತ್ರವಾದ ನಡವಳಿಕೆಗಳ ಮೂಲಕ ಜನತೆಯನ್ನು ದಂಗುಬಡಿಸಿ *ಅವರನ್ನು ಪ್ರಭಾವಿಸಿದ್ದ. ಕ್‌, ಇವನ ನಾಟಕ ನೋಡುತ ಅರಮನೆಯಂತೆ ಮನೆಯ ಒಳ ಹೊಕ್ಕು ಮನಸೂರೆ 1.1 Ppl ಕ

See more

The list of books you might like

Most books are stored in the elastic cloud where traffic is expensive. For this reason, we have a limit on daily download.