ebook img

Shri ChandraJnanagham PDF

294 Pages·2002·13.8 MB·Kannada
Save to my drive
Quick download
Download
Most books are stored in the elastic cloud where traffic is expensive. For this reason, we have a limit on daily download.

Preview Shri ChandraJnanagham

ಚಂದ್ರಜ್ಞಾನಾಗಮ (ಕನ್ನಡ ಅನುವಾದ ಟಿಪ್ಪಣಿ ಸಹಿತ) ಸಂಪಾದಕರು ಮತು ಅನುವಾದಕರು ಡಾ. ಎಂ. ಶಿವಕುಮಾರಸ್ವಾಮಿ ಉಳ ಇಳೆ ಉಓಂದಾಡಗ ಗವ್‌ ಡ್‌್‌ ಕಾ ತ್ಯಾ” ~~ ION) ಎ aN NV ಲಲ ನNಿಲNುಲಲ ೧ು ಖಿಖ.ರಸ, ರಿಂಕೋ ಬಡಾವಣ ಹ ತಗ ಉಡ ಜು! ವು ಏ£ಗಿ NAT € ಹಂತ. ಬೆಂಗಳೂರು 560 040 ಅನುಪಾದತರ: ಮಹ್ತು ಇಂಪುಯಿದು ತ ಸ ಫಾ ಶಿ ಕೆ ` ಇ ಚೂ ಲ ಸ ಹಾಟ ಎರಿ. PIKE ಸ್ಥಾ. ಹ | | ಹ | ರa ್‌ ವೀರಶೈವ ಅನುಸಂಧಾನ ಕಿರಣ-೯ ಶ್ರೀ ಚಂದ್ರಜ್ಞಾನಾಗಮ ಉತ್ತರಭಾಗ ಕ್ರಿಯಾಪಾದ ಮತ್ತು ಚರ್ಯಾಪಾದ (ಕನ್ನಡ ಅನುವಾದ ಟಿಪ್ಪಣಿ ಸಹಿತ) ಅನುವಾದಕರು ಮತ್ತು ಸಂಪಾದಕರು ಡಾ!। ಎಂ. ಶಿವಕುಮಾರ ಸ್ವಾಮಿ ಪ್ರಕಾಶಕರು ವೀರಶೈವ ಅನುಸಂಧಾನ ಸಂಸ್ಥಾನ "ನಾವೀನ್ಯ, ೩೬೫/ಿ, ೫ನೇ "ಎ' ಮುಖ್ಯರಸ್ತೆ ರೆಂಕೋ ಬಡಾವಣೆ, ವಿಜಯನಗರ ೨ನೇ ಹಂತ ಬೆಂಗಳೂರು-೫೬೦ ೦೪೦ SRI ೮1411)18/47ಗ141146014141/ : Translated and Edited ಹ notes by : Dr. M. Sivakumara Swamy, Professor ofS anskrit ಭೂ 1 Bangalore University, Res: No.88, 4th Cross, Diagonal Road, ಬ Main Road, R.P.C. Layout, Vijayanagar 2nd Stage, Bangalore | Published by : Veerashaiva Anusandhana 50115110716, 1100111) 0, 365/0, Sth '4' Main Road, Remco Layout, Vijayanagar 2nd Stage, Bangalore-40 ©: 3302537 Pages : xxii+265 © Veerashaiva Anusandhana Samsthana First Impression : December 2002 Price : Rs. 120/- DTP by: Varshini Graphics, Bangalore-40 © : 3402575 Printed at: Sneha Printers No. 114, 4th Cross, B.C.C. Layout, Attiguppe Vijayanagar 2nd Stage, Bangalore-40 © : 3392814 E-Mail-snehaprinters1 @ rediffmail.com karthikenterprisesin@ yahoo.com ಶ್ರೀಮತ್ಮಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ!! ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಚನ ಸನಾತನವಾದ ವೀರಶೈವ ಧರ್ಮದ ಸಿದ್ದಾಂತ ಹಾಗೂ ಆಚಾರ ಸಂಹಿತೆಯು ಮೂಲತಃ ಕಾಮಿಕಾದಿ ವಾತುಲಾಂತಗಳಾದ ೨೮ ಶಿವಾಗಮಗಳಲ್ಲಿ ಪ್ರತಿಪಾದಿತವಾಗಿದೆ. ಅಂತೆಯೇ ಶ್ರೀ ಶಿವಯೋಗಿ ಶಿವಾಚಾರ್ಯರು- ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ। ನಿರ್ದಿಷ್ಟಮುತ್ತರೇ ಭಾಗೇ ವೀರಶೈವಮತಂ ಪರಂ॥। (ಸಿ.ಶಿ. ೫.೧೪) IV ಎಂಬುದಾಗಿ ಪ್ರತಿಪಾದಿಸಿ ಅದನ್ನು ಸಮರ್ಥಿಸಿದ್ದಾರೆ. ಇಪ್ಪತ್ತೆಂಟು ಶಿವಾಗಮಗಳ ಉತ್ತರಭಾಗದಲ್ಲಿ ವೀರಶೈವ ಸಿದ್ಧಾಂತದ ವಿವಿಧ ವಿಷಯಗಳು ನಿರೂಪಿತವಾಗಿವೆ. ಸಮಗ್ರ ವೀರಶೈವ ಸಿದ್ಧಾಂತವನ್ನು ನೂರೊಂದು ಸ್ಥಲದಲ್ಲಿ ವಿವೇಚಿಸಿದ ವೀರಶೈವ ಧರ್ಮಗ್ರಂಥವಾದ ಶ್ರೀಸಿದ್ಧಾಂತಶಿಖಾಮಣಿಗೆ ಶಿವಾಗಮಗಳೇ ಮೂಲಭೂತ- ವಾದವುಗಳು. ಹಿಂದೊಂದು ಕಾಲದಲ್ಲಿ ವಿಪುಲವಾಗಿ ಪ್ರಚಲಿತವಾಗಿದ್ದ ಶಿವಾಗಮ ಸಾಹಿತ್ಯವು ಅದೆಷ್ಟೋ ನಶಿಸಿ ಹೋಗಿದ್ದರೂ ಉಳಿದಷ್ಟನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಶ್ರೀ ಕಾಶೀ ಜ್ಞಾನಸಿಂಹಾಸನದ ಜಂಗಮವಾಡಿ ಮಹಾಮಠದಲ್ಲಿ "ಶ್ರೀ ಜಗದ್ಗುರು ವಿಶ್ವಾರಾಧ್ಯ ಜನ ಕಲ್ಯಾಣ ಪ್ರತಿಷ್ಠಾನ'ವೆಂಬ ರಿಜಿಸ್ಟರ್ಡ್‌ ಸಂಸ್ಥೆಯನ್ನು ಸಂಸ್ಥಾಪಿಸಿ ಅದರ ಅಡಿಯಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ರೂಪಿಸಿರುವುದರ ಜೊತೆಗೆ “ಶೈವಭಾರತೀ ಶೋಧ ಪ್ರತಿಷ್ಠಾನ” ಎಂಬ ಶಿವಾಗಮಗಳ ಸಂಶೋಧನಾ ಕೇಂದ್ರವನ್ನು ಸಂಸ್ಥಾಪಿಸಲಾಗಿದ್ದು ಈಗ ಹತ್ತು ವರ್ಷಗಳಿಂದ ಈ ಪ್ರತಿಷ್ಠಾನ ಗಮನೀಯ ಗುರಿಯನ್ನು ಸಾಧಿಸಿದೆ. ಈ ಪ್ರತಿಷ್ಠಾನದಿಂದ ಈಗಾಗಲೇ ಚಂದ್ರಜ್ಞಾನಾಗಮ, ಮಕುಟಾಗಮ, ಸೂಕ್ಷಾ ಗಮ, ಕಾರಣಾಗಮ, ಪಾರಮೇಶ್ವರಾಗಮ ಮತ್ತು ವೀರಶೈವ ಭಾಷ್ಯ ಯುಕ್ತಗಳಾದ ಈಶ, ಕೇನ, ಸಿದ್ಧಾಂತ ಶಿಖೋಪನಿಷತ್ತುಗಳು ಹಿಂದಿ ಮತ್ತು ಇಂಗ್ಲೀಷ್‌ ಅನುವಾದದೊಂದಿಗೆ ಪ್ರಕಟಗೊಂಡು ವಿದ್ವತ್‌ ಸಮಾಜದಲ್ಲಿ ಮನ್ನಣೆಯನ್ನು ಪಡೆದಿವೆ. ಈ ಸಂಶೋಧನಾ ಕಾರ್ಯವನ್ನು ಪರಿಗಣಿಸಿ ಹೊಸದಿಲ್ಲಿಯ ರಾಷ್ಟ್ರೀಯ ಸಂಸ್ಕತ ಸಂಸ್ಥಾನವು ಶೈವಭಾರತೀ ಶೋಧ ಪ್ರತಿಷ್ಠಾನಕ್ಕೆ ಸಂಪೂರ್ಣ ಮಾನ [ತೆಯನ್ನು ಕೊಟ್ಟದೆಯಲ್ಲದೇ ಅವಶ್ಯಕ ಅನುದಾನವನ್ನು ಸಹ ಪ್ರತಿವರ್ಷ ಕೊಡುತ್ತಿದೆ. ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಭಾಷೆಗಳಲ್ಲಿ ಅನುವಾದ ಹೊಂದಿ ಪ್ರಕಟವಾಗುವ ಹಾಗೂ ಪ್ರಕಟವಾಗಲಿರುವ ಸಮಗ್ರ ಸಾಹಿತ್ಯವನ್ನು ಪ್ರಾಂತೀಯ ಭಾಷೆಯಲ್ಲಿ ಅನುವಾದಗೊಳಿಸುವ ಕಾರ್ಯವನ್ನು ಸ್ವತಃ ಕೈಗೆತ್ತಿಗೊಳ್ಳಲಾಗಿದೆ. ಅದರಲ್ಲಿಯೂ ಪ್ರಥಮವಾಗಿ ಕನ್ನಡ ಭಾಷೆಗೆ ಅನುವಾದಗೊಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಅಡಿಯಲ್ಲಿ “ವೀರಶೈವ ಅನುಸಂಧಾನ ಸಂಸ್ಥಾನ” ಎಂಬ ಹೆ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಈ ಶೋಧ ಸಂಸ್ಥೆಯ ಮುಖ್ಯಸಸಾ ಗಿ ಜಿ ವಿಶ್ವವಿದ್ಯಲಾ ಯದ ಸಸ ಂಸ್ಕೃತ ವಿಭಾಗದ ಮುಖ ಸಾಗಿದ್ದ ಡಾ! ಎಂ. ಶಿವಕುಮಾರ ಸ್ವಾಮಿಗಳವರು ಹ ನಿರ್ವಹಿಸುತ್ತಲಿದ್ದಾರೆ.. ಇವರ ನಿರ್ದೇಶನದಂತೆ ಅನೇಕ ಜನ ಸಂಸ್ಕೃತ ಸಾಂ ಕೆಲವು ಆಗಮಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯವನ್ನು ಮುಗಿಸಿದ್ದಾರೆ. ಸ್ತತ ಡಾ. ಎಂ. ಶಿವಕುಮಾರ ಸ್ವಾಮಿ ಅವರೇ ಶ್ರೀ ಹು ಟ್‌ ಕನ್ನಡ ಭಾಷೆಗೆ ಬಹು ಸುಂದರವಾಗಿ ಅನುವಾದಿಸಿ ಕನ್ನಡನಾಡಿನ ಜನರಿಗೆ ಮಹದುಪಕಾರವನ್ನು ಮಾಡಿದ್ದಾರೆ. V ಚಂದ್ರಜ್ಞಾನಾಗಮವು ಕಾಮಿಕದಿಂದ ವಾತುಲದವರೆಗಿನ ಇಪ್ಪತ್ತೆಂಟು ಶೈವಾಗಮಗಳಲ್ಲಿ ಒಂದು. ಶ್ರೀರುದ್ರನಿಂದ ಬೋಧಿಸಲ್ಪಟ್ಟ ಹದಿನೆಂಟು ಶೈವಾಗಮಗಳಲ್ಲಿ ಇದು ಒಂಬತ್ತನೆಯದು. ಶಿವಸಂಹಿತೆಗಳೆಂದು ಕರೆಯಲಾಗುವ ಮೊದಲ ಹತ್ತನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಆಗುವ ಒಟ್ಟು ಇಪ್ಪತ್ತೆಂಟು ಶೈವಾಗಮಗಳಲ್ಲಿ ಇದು ಹತ್ತೊಂಬತ್ತಕೆಯದು. ಇದರಲ್ಲಬಿ ಿಅ ನಂತರುದ್ರನು ದೇವತೆಗಳ ಗುರುವಾದ ಬೃಹಸ್ಪತಿಗೆ ವೀರಶೈವದ ಆಚಾರ- -ವಿಚಾರಗಳನ್ನು ಬೋಧಿಸಿದ್ದಾನೆ. ಇದು ಕ್ರಿಯಾಪಾದ ಮತ್ತು ಚರ್ಯಾಪಾದಗಳೆಂಬ ಎರಡು ಭಾಗಗಳನ್ನು ಒಳಗೊಂಡಿದೆ. ಈ ಆಗಮದ ಪ್ರಕಟನೆಗಾಗಿ ಬೆಂಗಳೂರಿನ ಪ್ರಮುಖ ಕೈಗಾರಿಕೋದ್ಯ ಮಿಗಳಲ್ಲಿ ಒಬ್ಬರಾದ ಶ್ರೀ ಎಂ.ಕೆ. ರಾಜಮಾನೆ ಅವರು ಆರ್ಥಿಕ ಸಹಕಾರವನ್ನು ನೀಡಿದ್ದಾರೆ. ತಾ ಮತ್ತು ಅವರ ಕುಟುಂಬದವರಿಗೂ, ಈ ಗ್ರಂಥವನ್ನು ಅನುವಾದ ಮಾಡಿ ಟಿಪ್ಪಣಿಗಳೊಂದಿಗೆ ಸಂಪಾದಿಸಿಕೊಟ್ಟ ಡಾ! ಎಂ. ಶಿವಕುಮಾರ ಸ್ವಾಮಿಗಳವರಿಗೆ ಮತ್ತು ಸಂಪಾದಕ ಮಂಡಲಿಯ ಸಮಸ್ತ ಸದಸ್ಯರಿಗೆ ಹಾಗೂ ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸದಾ ಕಾರ್ಯತತ್ವರವಾಗಿರುವ ಪೋಷಕ ಮಂಡಲಿಯ ಸಮಸ್ತ ಪದಾಧಿಕಾರಿಗಳಿಗೆ ಶ್ರೀ ಜಗದ್ಗುರು ವಿಶ್ವಾರಾಧ್ಯರು ಅನಂತ ಮಂಗಲ ಪರಂಪರೆಯನ್ನುಂಟುಮಾಡಲೆಂಬುದಾಗಿ ಆಶೀರ್ವದಿಸಲಾಗಿದೆ. ವಾಚಕರು ಈ ಗ್ರಂಥವನ್ನು ಅಭ್ಯಸಿಸಿ ತಮ ಮ ಜ್ಞಾನವನ್ನು ಅಭಿವೃದ್ಧಿಗೊಳಿಸಿ- ಕೊಳ್ಳುವವರಾಗಲಿ ಎಂಬುದಾಗಿ ಆಶೀರ್ವದಿಸಿ ಈ ಆಶೀರ್ವಚನವನ್ನು ಪೂರ್ಣಗೊಳಿಸುತ್ತೇವೆ. ಇತ್ಯಾಶಿಷಃ ಗ್ರಂಥದಾನಿಗಳ ಪರಿಚಯ ಶ್ರೀಮಾನ್‌ ಎಂ.ಕೆ. ರಾಜಮಾನೆಯವರು ಬೆಳಗಾಂ ಜಿಲ್ಲೆಯ ಕುಡುಚಿ ಗ್ರಾಮದಲ್ಲಿನ ಸುಸಂಸ್ಕೃ ತ ಮನೆತನದವರಾದ ಲಿಂ. ಶ್ರೀ ಕಲ್ಲಪ್ಪ ರಾಜಮಾನೆ ಮತ್ತು ಲಿಂ. ಸುಂದರಮ್ಮ ಸ ಸುಪುತ್ರರು. ೧೯೬೫ರಲ್ಲಿ ಇಂಜಿನೀಯರಿಂಗ್‌ ಪದವೀಧರರಾಗಿ ತಮ್ಮ ಉದ್ಯೊ€ ಗ ಜೀವನವನ್ನು ಶರಾವತಿ ಪವರ್‌ ಸ್ಟೇಷನ್‌ನಲ್ಲಿ ಆರಂಭಿಸಿ ಮುಂದೆ N.G.E.F. ನಲ್ಲಿ ಡಿಸೈನ್‌ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ದ್ಯಾರ್ಥಿ ಜೀವನದಲ್ಲೇ ಕೈಗಾರಿಕೋದ್ಯಮಿ ಆಗಬೇಕೆಂಬ ಕನಸು ಕಂಡಿದ್ದ ರಾಜಮಾನೆಯವರು ಎನ್‌.ಜಿ.ಇ.ಎಫ್‌.ನ ಉದ್ಯೋಗಕ್ಕೆ ರಾಜಿನಾಮೆ ಇತ್ತು ತಮದೇ ಆದ Rajamane Telestric Pvt.Ltd. ಎಂಬ ಕಾರ್ಯಾನೆಯನ್ನು ೧೯೭೧-೭೨ರಲ್ಲಿ ಆರಂಭಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡರು. ನನಸಾಗಿಸಿಕೊಂಡ ಕಾರಣ ಸತತ ಶ್ರಮ, ಶ್ರದ್ಧೆ ಪ್ರೀತಿಯಿಂದ ಹಗಲಿರುಳು ಶ್ರಮಿಸಿ ಟೆಲಿಫೋನಿಗೆ ಸಂಬಂಧಿಸಿದ ಬೇರೆ ಬೇರೆ ವಸ್ತುಗಳನ್ನು ತಯಾರಿಸಲಾರಂಭಿಸಿದರು. ಅದರ ಫಲವಾಗಿ ಇಂದು ಭಾರತದಲ್ಲಿ ಶೇ. ೯೫ರಷ್ಟು ಉತ್ತಮ ದರ್ಜೆ ದೂರವಾಣಿಯ ಬಿಡಿ ಭಾಗಗಳನ್ನು ಒದಗಿಸುವಷ್ಟು ದೊಡ್ಡದಾಗಿ ಬೆಳೆದಿದ್ದಾರೆ, ಎಂಬುದು ವೀರಶೈವ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇವರ ಕಾರ್ಪಾನೆಯಲ್ಲಿ ತಯಾರಾಗುವ ಟೆಲಿಫೋನಿನ ಬಿಡಿ ಭಾಗಗಳು ಹೊರ ದೇಶದಲ್ಲಿ ತಯಾರಿಸಲ್ಪಡುವ ಬಿಡಿ ಭಾಗಗಳಿಗಿಂತ ಹೆಚ್ಚು ಗುಣಮಟ್ಟದ್ದಾಗಿದ್ದ ಕಾರಣ ಕಳೆದ ಏಳು ವರ್ಷಗಳಿಂದ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವುದಲ್ಲದೆ ವಿದೇಶದಿಂದ ಟೆಲಿಫೋನಿನ ಬಿಡಿ ಭಾಗಗಳು ಭಾರತಕ್ಕೆ ಆಮದಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಮೊಬೈಲ್‌ ಫೋನಿಗೆ ಬೇಕಾಗಿರುವ ಬ್ಯಾಟರಿಯನ್ನು ತಯಾರಿಸುವ ಹೊಸ ಯೋಜನೆಯನ್ನು ಆರಂಭಿಸಿದ ಏಕೈಕ ಕಾರ್ಯಾನೆಯ ಸ್ಥಾಪಕರು ಇವರು ಎಂಬ ತ್‌ ಇವರದ್ದಾಗಿದೆ. ೨೫ ವರ್ಷಗಳ ಪರಿಶ್ರಮದ ಫಲವಾಗಿ ರಾಜಮಾನೆಯವರಿಗೆ ಅನೇಕ ಪ್ರಶಸ್ತಿಗಳು ದೊರೆತು,ಕ ೈಗಾರಿಕಾ ಕ್ಷೇತ್ರದಲ್ಲಿಗಮನಾರ್ಹ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ೧. ೧೯೭೪ರಲ್ಲಿ Import Substitutionneಿ ಗಣರಾಜ್ಯೋತ್ಸವ ಪ್ರಶಸ್ತಿ, ೨. ೧೯೭೯ರಲ್ಲಿ ಬಹು ಹೆಚ್ಚಿನ ರಫ್ತು ಮಾಡಿದ್ದಕ್ಕಾಗಿ ಕರ್ನಾಟಕದ ಸಣ್ಣ ಕೈಗಾರಿಕೋದ್ಯಮಿ ಪ್ರಶಸ್ತಿ kK

See more

The list of books you might like

Most books are stored in the elastic cloud where traffic is expensive. For this reason, we have a limit on daily download.